Alerts,Status News an attempt by Civil Defence to Alert/Integrate Responders & Stake Holders.

Tuesday, March 10, 2015

District> Chikmagalur Sugar cane appears to be harvested from fire damage ::ಜಿಲ್ಲೆ›ಚಿಕ್ಕಮಗಳೂರು ಕಟಾವಿಗೆ ಬಂದಿದ್ದ ಕಬ್ಬಿಗೆ ಬೆಂಕಿ: ಹಾನಿ

ಕಡೂರು: ಕಟಾವಿಗೆ ಬಂದಿದ್ದ 4 ಎಕರೆ ಕಬ್ಬು ಬೆಳೆ ಆಕಸ್ಮಿಕವಾಗಿ ಬೆಂಕಿಗೆ ಸಂಪೂರ್ಣ ಭಸ್ಮವಾದ ಘಟನೆ ತಾಲ್ಲೂಕಿನ ಬಿಳುವಾಲ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಮಧ್ಯಾಹ್ನ 2 ಗಂಟೆಗೆ ಬಿಳುವಾಲದ ಕೃಷ್ಣಮೂರ್ತಿ ಅವರಿಗೆ ಸೇರಿದ 7 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿದ್ದು,  ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದರು.

ಆ ವೇಳೆಗೆ ಬಂದ ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ಹತೋಟಿಗೆ ತಂದಿದ್ದು, ಅಷ್ಟು ಹೊತ್ತಿಗಾಗಲೇ ಸುಮಾರು 4 ಎಕರೆ ಕಬ್ಬು ಬೆಂಕಿಗೆ ಅಹುತಿಯಾಗಿದೆ.

ಸ್ಥಳಕ್ಕೆ ಕಂದಾಯಾಧಿಕಾರಿ ಸತ್ಯನಾರಾಯಣ್ ಮತ್ತು ಕಸಬಾ ಕೃಷಿ ಅಧಿಕಾರಿ ಲೋಕನಾಥ್ ಭೇಟಿ ನೀಡಿ ಪರಿಶೀಲಿಸಿದರು.
‘ಎರಡು ದಿನದಲ್ಲಿ ಕಬ್ಬು ಕಟಾವು ಮಾಡಲು ಸಿದ್ಧತೆ ನಡೆಸಿದ್ದ ಸಮಯದಲ್ಲಿ ಕಬ್ಬು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ನಮ್ಮ ದುರದೃಷ್ಟ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದಿದ್ದೆ.

ಈಗ ಏನು ಮಾಡುವುದು ಎಂದು ದಿಕ್ಕು ತೋಚದಂತಾಗಿದೆ. ₨4 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಕಬ್ಬು ಬೆಂಕಿಗೆ ಅಹುತಿಯಾಗಿದೆ’ ಕೃಷಿಕ ಕೃಷ್ಣಮೂರ್ತಿ ಅಳಲು ತೋಡಿಕೊಂಡರು.

http://www.prajavani.net/article/%E0%B2%95%E0%B2%9F%E0%B2%BE%E0%B2%B5%E0%B2%BF%E0%B2%97%E0%B3%86-%E0%B2%AC%E0%B2%82%E0%B2%A6%E0%B2%BF%E0%B2%A6%E0%B3%8D%E0%B2%A6-%E0%B2%95%E0%B2%AC%E0%B3%8D%E0%B2%AC%E0%B2%BF%E0%B2%97%E0%B3%86-%E0%B2%AC%E0%B3%86%E0%B2%82%E0%B2%95%E0%B2%BF-%E0%B2%B9%E0%B2%BE%E0%B2%A8%E0%B2%BF



District> Chikmagalur
Sugar cane appears to be harvested from fire damage
Tue, 03/10/2015

Kadur: 4 acres of sugarcane crop to be harvested from the fire accident in the event the entire bhasmava biluvala village in the taluk on Monday.

Noon and 2 pm to 7 acres of land belonging to him had grown sugar cane Good biluvalada Krishnamurthy taguliddu fire, the fire department said it had received a thing.

At the time of the fire control vehicles, brought about by the fire, the fire had already ahutiyagide nearly 4 acres of sugar cane.

Visit the official Loknat kandayadhikari Satyanarayan place and inspected the farm Kasaba.
"Preparing for two or three days to harvest sugar cane in full at the time of the fire ahutiyagiddu, to our misfortune. Make millions raised a loan of Rs.

What to do now tocadantagide that direction. ₨ 4 million more than the value of the cane fire ahutiyagide 'farmer Krishnamurthy cry now.

F/C No:- 401/2015. DATE:- 10-03-2015. T.O.C:- 16:16Hrs. ADDS:- Old airport road, sri ram nagari, 2nd cross, Muragesh palya, B'lore.. N.O.F:- House fire.. V.T.O:- 01 Agni & 01 W/T from SPFS sent to spot..

F/C No:- 398/2015. DATE:- 10-03-2015. T.O.C:- 06:33Hrs. ADDS:- Commercial Plaza Complex, Commercial Street, Shivajinagar, B'lore.. N.O.F:- Fire in Office Due To Short Circuit.. V.T.O:- 01 W/T from SFS sent to spot..

Sunday, March 8, 2015

F/C NO:- 391/2015..DATE :- 08-03-2015.. T.O.C :- 22:31Hrs..ADDRESS:- White field main road, Prestige shanthinikethan Hotel, gate no:01, B'lore... N.O.R:- Fire inside the hotel...V.T.O :- 01 W/T from MDFS sent to spot..

Published Date: 08 Mar, 2015 (7:16 AM)
from special correspondent
Bengaluru: A sudden fire broke out in a printing press by the name of Digital Imaging Inc situated near Mico Bosch in Adugodi late Friday night around 1-45 am (early Saturday morning).
The building belongs to Jayam Reddy. The fire broke out in the second floor of the building. Fire brigades arrived and in an operation lasting almost two hours extinguished the fire.
But by that time, goods and stock worth lakhs were reduced to ashes. The exact quantum of loss is yet to be ascertained.


http://www.mangalorean.com/news.php?newstype=local&newsid=554984

F/C NO:- 390/2015.. DATE :- 08-03-2015.. T.O.C :- 18:26Hrs.. ADDRESS:- Nanjundeshwara convention hall,athibele, B'lore... N.O.R:- Gas fire in convention hall.. V.T.O :- 02 W/T from ECFS & Anekal sent to spot..

Friday, March 6, 2015

Shri. H.C. Kishore Chandra, IPS, Batch 1984 ...posted as Director General of Police & Commandant General, Home Guards and Ex-officio Director, Civil Defence & Director, Fire Force, Bengaluru


F/C NO:- 380/2015.. DATE :- 06-03-2015.. T.O.C :- 21:53Hrs.. ADDS :- Raphsody apartment, Flat # 101, 1st floor, sahakar nagar, hebbala, B'lore... N.O.F:- Fire in flat.. V.T.O :- 01 W/T from HBFS sent to spot.

Chitradurga, Thursday, 5 March 2015 :: ಲಾರಿಯಲ್ಲಿ ಆಕಸ್ಮಿಕ ಬೆಂಕಿ: ಮದ್ಯ ನಾಶ ಚಿತ್ರದುರ್ಗ, ಗುರುವಾರ, 5 ಮಾರ್ಚ್ 2015 :: Truck accidental fire destroyed the alcohol


ಮದ್ಯದ ಲಾರಿಯೊಂದರಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ್ದು, ಲಾರಿಯಲ್ಲಿದ್ದ ಸಾವಿರಾರು ರೂಪಾಯಿಯ ಮದ್ಯ ಹಾಳಾಗಿರುವ ಘಟನೆ ನಗರದ ನಗರ ಪೊಲೀಸ್ ಠಾಣೆ ಎದುರು ಸಂಭವಿಸಿದೆ. 
 
ಮೂಲಗಳ ಪ್ರಕಾರ, ಈ ಮದ್ಯವನ್ನು ಹೊತ್ತೊಯ್ಯುತ್ತಿದ್ದ ಲಾರಿಯು ಬೆಂಗಳೂರಿನಿಂದ ಉತ್ತರ ಕರ್ನಾಟಕದ ಜಮಖಂಡಿ ಕಡೆ ಸಾಗಿತ್ತು. ಈ ಹಿನ್ನೆಲೆಯಲ್ಲಿ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತಗುಲಿದ ಕಾರಣ ಲಾರಿಯಲ್ಲಿದ್ದ ಮದ್ಯವೆಲ್ಲಾ ಹಾಳಾಗಿದ್ದು, ಪರಿಣಾಮ ಸಾವಿರಾರು ರೂ.ನಷ್ಟವಾಗಿದೆ. ಘಟನೆ ತಿಳಿದ ಅಗ್ನಿಶಾಮಕ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ದಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 
ಘಟನೆಗೆ ಕಾರಣವೇನು ಎಂಬ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಆದರೆ ಮದ್ಯದ ಬಾಟಲಿಗಳ ನಡುವೆಯೇ ತಿಕ್ಕಾಟ ನಡೆದಿರುವ ಕಾರಣ ಬೆಂಕಿ ಉತ್ಪತ್ತಿಯಾಗಿ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. 


The fire occurred accidentally dropped lariyondaralli alcoholism, alcohol lariyallidda thousands of rupees has been damaged in the incident occurred in the city's police station.
 
According to sources, the wine-carrying truck went hand in Bangalore, Karnataka Hajin. If you ran this way in the wake of an accidental fire in Chitradurga. The cause of the fire had destroyed lariyallidda madyavella, resulting in thousands of runastavagide. Personnel must be aware of the incident, firefighters managed to put out the fire davisi.
 
Accurate information about the cause of the incident is not known. However, due to the ongoing conflict between the bottles of liquor, it is suspected that the fire originated in the casualty occurred. The city police have registered a case, the investigation continues.

Wednesday, March 4, 2015

Bengaluru allows helipads atop 20 high-rise buildings, residential tower


 

BENGALURU: As Bengaluru's elite look skywards for a way out of the city's traffic congestion, 20 high-rise buildings, including 10 residential towers, have been given clearances to have helipads for commercial and personal use. 

Bengaluru currently has only one operational helipad on a high-rise, atop ITC Royal Gardenia, while Mumbai has four, the most famous of these atop Mukesh Ambani's residence Antilia. Delhi has no operational helipads. 

Golden Gate Residential at Yeshwanthpur, the city's tallest building with 49 floors, will soon have a helipad. Brigade EnterprisesBSE -1.62 % is in the process of opening its maiden helipad in the city atop its 32storey World Trade Centre at Malleshwaram. It plans to set up helipads on two of its residential projects as well. "Setting up helipads makes business sense as we have some premium clientele," said Roshin Mathew, president (engineering), Brigade Enterprises. 


As Bengaluru gains height to accommodate the hordes of people streaming in from across the country, more helipads will become a necessity . As per the fire safety norms for residential buildings, it is compulsory for any building above 60m or 18 floors to have a helipad for emergency lifting. "Helipads should be built above the terrace of the building, with fire prevention system extended to the helipad area," said NU Erappa, Deputy Director (fire prevention), Karnataka Fire & Emergency Services. 

According to Penta Consulting, an aviation consulting firm, Bengaluru is seeing an increase in the number of enquiries for setting up helipads as international corporate heads regularly charter whirlybirds to visit their Indian units. 

"Helipads not only add value to the building but get right clientele too. Every five years the population of helicopters doubles and it needs landing space. 

There is huge demand for charter services from government employees, corporate and business heads," said Subhash Bathe, director, Penta Consulting, which is currently working on four such projects.ITC Royal Gardenia's helipad service is a big hit with corporate leaders. 

The service is offered to its Peacock suite guests, who can directly land on the heliport and enter the suite through a special elevator. 

"We do not know how successful this business model will be, as take-off and landing time is equivalent to the time taken to reach the airport. Also, it costs over . 

`10,000 to fly from the city to the airport," said Sushil Mantri, managing director of Mantri Developers. The company's 46 storeyed residential tower on Bannerghatta Road will boast of a helipad and a sky lounge-cumcoffee shop on the 41st floor. 


The demand for helipads is also driven by emergency medical transfers. "Helicopters can be converted to air ambulances by replacing the seats with special equipment and medical facilities in a matter of 15 minutes. 


But the service, named Helicopter Emergency Medical Services (HEMS) is yet to take off ," said Captain Irshad Ahmad, flight operation instructor, Directorate General of Civil Aviation. 

Read more at:


Fire and Rescue Services personnel engaged in fire-fighting operations at Seethangoli, near Kasargod, on Tuesday.– Photo: K. Vinaya Kumar

A major fire that broke out near a unit of Hindustan Aeronautics Ltd (HAL) at the Kinfra industrial park at Seethangoli near here destroyed standing crops on over 400 acres.
Timely action by the Fire and Rescue Services prevented the fire from spreading to the HAL unit and the adjoining petrochemical unit of the Mangalore Refineries. Dry grass on a vast stretch of land and strong winds made the rescue operations difficult.
Assistant Station Officer K.V. Ashokan, who supervised the operations, told The Hindu that the fire might have been caused when someone casually lighted a fire on the grassland.
The fire destroyed coconut palms, vegetation, and cashew trees spread over 400 acres, in the sparsely populated area. The fire engulfed 50 acres vested with a temple in the locality. The fire was also reported at the nearby temple town of Ananthapuram but did not affect the temple.
Four fire tenders, comprising 32 members, devoted their energy to see that the fire did not spread to the HAL unit and the nearby refineries unit, which had a large stock of petroleum products.


Transfers :: ಇಬ್ಬರು ಅಧಿಕಾರಿಗಳು ಕೇಂದ್ರ ಸೇವೆಗೆ ಪ್ರಜಾವಾಣಿ ವಾರ್ತೆ Tue, 03/03/2015..

ಇಬ್ಬರು ಅಧಿಕಾರಿಗಳು ಕೇಂದ್ರ ಸೇವೆಗೆ
ಪ್ರಜಾವಾಣಿ ವಾರ್ತೆ
Tue, 03/03/2015

ಬೆಂಗಳೂರು: ಐಎಎಸ್‌ ಅಧಿಕಾರಿ ತುಳಸಿ ಮದ್ದಿನೇನಿ ಮತ್ತು ಐಎಫ್‌ಎಸ್‌ ಅಧಿಕಾರಿ ಆರ್‌.­ರವಿಶಂಕರ್ ಅವರನ್ನು ಮಸ್ಸೂರಿಯ ಲಾಲ್‌ಬಹದ್ದೂರ್‌ ಶಾಸ್ತ್ರಿ ರಾಷ್ಟ್ರೀಯ ಆಡಳಿತ ತರಬೇತಿ ಅಕಾಡೆಮಿಯ ಉಪ ನಿರ್ದೇಶಕ­ರಾಗಿ  ನಿಯೋಜಿಸ­ಲಾಗಿದೆ.

ನಾಲ್ಕು ವರ್ಷಗಳ ಕಾಲ ನಿಯೋಜನೆ ಮೇಲೆ ಇರಲು ಈ ಅಧಿ­ಕಾರಿಗಳಿಗೆ ಅನುಮತಿ ನೀಡಲಾಗಿದೆ. ಐಎಎಸ್‌ ಅಧಿಕಾರಿ ಪಿ.ಐ.­ಶ್ರೀವಿದ್ಯಾ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ­ನಿರ್ವಹಣಾಧಿಕಾರಿಯಾಗಿ ವರ್ಗ ಮಾಡಿ, ಸಿಬ್ಬಂದಿ ಮತ್ತು ಆಡ­ಳಿತ ಸುಧಾರಣಾ ಇಲಾಖೆ ಆದೇಶಿಸಿದೆ.

ಐಪಿಎಸ್‌ ವರ್ಗ: ಅಗ್ನಿ ಶಾಮಕ ದಳದ ಡಿಐಜಿ ಎಚ್‌.ಎಸ್‌.ರೇವಣ್ಣ ಅವ­ರನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಭದ್ರತೆ ಮತ್ತು ವಿಚಕ್ಷಣ ವಿಭಾಗದ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.

http://www.prajavani.net/article/%E0%B2%87%E0%B2%AC%E0%B3%8D%E0%B2%AC%E0%B2%B0%E0%B3%81-%E0%B2%85%E0%B2%A7%E0%B2%BF%E0%B2%95%E0%B2%BE%E0%B2%B0%E0%B2%BF%E0%B2%97%E0%B2%B3%E0%B3%81-%E0%B2%95%E0%B3%87%E0%B2%82%E0%B2%A6%E0%B3%8D%E0%B2%B0-%E0%B2%B8%E0%B3%87%E0%B2%B5%E0%B3%86%E0%B2%97%E0%B3%86


Two officials of the central service
News
Tue, 03/03/2015

Bangalore: IAS and IFS officer Basil Maddineni arravisankar lalbahaddur Shastri National Administrative Academy Mussoorie was assigned to the Deputy Director.

These officers are permitted to live on the placement of four years. IAS officer of the Dakshina Kannada Zilla Panchayat Chief executive class piaisrividya to him, and ordered the Department of Personnel and Administrative Reforms.

IPS Category: DIG ecesrevanna fire brigade was transferred to State Road Transport Corporation has been the director of the department of security and reconnaissance.

Bangalore : Fire in UdayaVani Office :: ಉದಯವಾಣಿ ಕಚೇರಿಯಲ್ಲಿ ಬೆಂಕಿ ದುರಂತ



ಬೆಂಗಳೂರು:
 ಒಂದು ಕಟ್ಟಡ ಮತ್ತು ಅಲ್ಲಿರುವ ಆಸ್ತಿಯನ್ನು ಕಳ್ಳ ಕಾಕರಿಂದ ರಕ್ಷಿಸುವ ಭದ್ರತಾ ಸಿಬ್ಬಂದಿ ಸಮಯ ಬಂದರೆ ಪ್ರಾಣದ ಹಂಗು ತೊರೆದು ಅಗ್ನಿ ಅವಘಡದಂತಹ ಸಂದರ್ಭದಲ್ಲಿ ಇಡೀ ಕಟ್ಟಡ ರಕ್ಷಿಸುವ ಕೆಲಸವನ್ನೂ ಮಾಡುತ್ತಾರೆ.
ಈ ಮೇಲಿನ ಮಾತಿಗೆ ಸ್ಪಷ್ಟ ನಿದರ್ಶನವೆಂದರೆ ಮಣಿಪಾಲ್‌ ಸೆಂಟರ್‌ನ ಭದ್ರತಾ ಉಸ್ತುವಾರಿ ವಹಿಸಿಕೊಂಡಿರುವ ನೆಟ್‌ವರ್ಕ್‌ ಡಿಟೆಕ್ಟಿವ್‌ ಏಜೆನ್ಸಿ ಸಿಬ್ಬಂದಿ.
ಸೋಮವಾರ ನಸುಕಿನಲ್ಲಿ ಮಣಿಪಾಲ್‌ ಸೆಂಟರ್‌ನ ಉದಯವಾಣಿ ಕಚೇರಿಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಹೆಚ್ಚಿನ ನಷ್ಟ ಸಂಭವಿಸದಂತೆ ರಕ್ಷಿಸಿದ್ದು ನೆಟ್‌ವರ್ಕ್‌ ಡಿಟೆಕ್ಟಿವ್‌ ಏಜೆನ್ಸಿಯ ರಕ್ಷಣಾ ಮೇಲ್ವಿಚಾರಕ ಸಿ.ಕಾಂತದಾಸ್‌ ಮತ್ತವರ ತಂಡ.
ಬೆಳಗ್ಗೆ ಸುಮಾರು 5 ಗಂಟೆ ವೇಳೆಗೆ ಸಂಭವಿಸಿದ ಅಗ್ನಿ ಅವಘಡದ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕಾಂತದಾಸ್‌ ಮತ್ತು ತಂಡ ಕೂಡಲೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ. ನಂತರ ಅಗ್ನಿ ನಂದಿಸುವ ಉಪಕರಣಗಳಿಂದ ಬೆಂಕಿ ಆರಿಸಿದ್ದಾರೆ. ಈ ಮೂಲಕ ಸಂಭವನೀಯ ಭಾರೀ ಅನಾಹುತ ತಪ್ಪಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಉದಯವಾಣಿ ಕಚೇರಿಗೆ ನೆಟ್‌ವರ್ಕ್‌ ಡಿಟೆಕ್ಟಿವ್‌ ಏಜೆನ್ಸಿ ಪ್ರಧಾನ ವ್ಯವಸ್ಥಾಪಕರಾದ ಆಂಥೋನಿ ಮತ್ತು ನಾಯರ್‌ ಜತೆ ಸಿಒಒ ಎಸ್‌.ಎ.ಮುದ್ದಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಬ್ಬಂದಿ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿರುವ ನೆಟ್‌ವರ್ಕ್‌ ಡಿಟೆಕ್ಟಿವ್‌ ಏಜೆನ್ಸಿ ಸಿಓಓ ಕರ್ನಲ್‌ ಎಸ್‌.ಎ.ಮುದ್ದಯ್ಯ, ಬೆಳಗ್ಗೆ 5 ಗಂಟೆ ಸುಮಾರಿಗೆ ನಮ್ಮ ಸಿಬ್ಬಂದಿಗೆ ಉದಯವಾಣಿ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೆ ಕಾರ್ಯಪ್ರವೃತ್ತರಾದ ಅವರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಒಂದು ವೇಳೆ ಕಾಂತದಾಸ್‌ ಮತ್ತು ತಂಡ ಈ ಕಾರ್ಯ ಮಾಡದಿದ್ದರೆ ಅನಾಹುತ ಹೆಚ್ಚುವ ಸಾಧ್ಯತೆಗಳಿದ್ದವು. ನೆಟ್‌ವರ್ಕ್‌ ಡಿಟೆಕ್ಟಿವ್‌ ಏಜೆನ್ಸಿ ಸಿಬ್ಬಂದಿ ಮಾಡಿರುವ ಕೆಲಸ ಶ್ಲಾಘನೀಯ ಎಂದು ಹೇಳಿದ್ದಾರೆ.
ವಿದ್ಯುತ್‌ ನಿರ್ವಹಣಾ ಸಿಬ್ಬಂದಿಯಿಂದಲೂ ಕಾರ್ಯಾಚರಣೆ:
ಭದ್ರತಾ ಸಿಬ್ಬಂದಿಯೊಂದಿಗೆ ಸಾಹಸ ಮೆರೆದವರು ಮಣಿಪಾಲ್‌ ಸೆಂಟರ್‌ ಓನರ್ಸ್‌ ಅಸೋಸಿಯೇಷನ್‌ನ ವಿದ್ಯುತ್‌ ನಿರ್ವಹಣೆ ಮಾಡುವ ಸಿಬ್ಬಂದಿ. ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ಜತೆ ಸ್ಥಳಕ್ಕಾಗಮಿಸಿದ ವಿದ್ಯುತ್‌ ನಿರ್ವಹಣಾ ಸಿಬ್ಬಂದಿ ಮೊದಲಿಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ.
ಅಗ್ನಿ ಶಾಮಕ ಸಿಬ್ಬಂದಿ ಬರುವುದಕ್ಕೂ ಮೊದಲೇ ಮಾಡಿದ ಕಾರ್ಯಾಚರಣೆ ಬಗ್ಗೆ ಮಾತನಾಡಿರುವ ಹಿರಿಯ ವಿದ್ಯುತ್‌ ನಿರ್ವಹಣಾ ಸಿಬ್ಬಂದಿ ವರಲಕ್ಷ್ಮಣ, ಉದಯವಾಣಿ ಕಚೇರಿಯ ಒಳಗೆ ಸಂಪೂರ್ಣ ಹೊಗೆ ತುಂಬಿ ಏನೂ ಕಾಣಿಸುತ್ತಿರಲಿಲ್ಲ. ವಿದ್ಯುತ್‌ ಸಂಪರ್ಕವೂ ಇರಲಿಲ್ಲ. ಅದರ ನಡುವೆಯೇ ನೆಲದಲ್ಲಿ ತೆವಳಿಕೊಂಡು ಬಂದು ಕಿಟಕಿಗಳನ್ನು ತೆಗೆದೆವು. ಇದರಿಂದಾಗಿ ಹೊಗೆ ಹೊರಗೆ ಹೋದ ನಂತರ ಟಾರ್ಚ್‌ ಮೂಲಕ ಪರಿಶೀಲಿಸಿದಾಗ ಬೆಂಕಿ ಉರಿಯುತ್ತಿರುವುದು ಕಂಡು ಬಂತು. ಅಗ್ನಿ ನಂದಿಸುವ ಉಪಕರಣಗಳಿಂದ ಬೆಂಕಿ ನಂದಿಸಿದೆವು. ಕಚೇರಿಯ ಇಡೀ ವಿದ್ಯುತ್‌ ಸಂಪರ್ಕ ಹಾಳಾಗಿದ್ದು, ಅದನ್ನು ಬದಲಿಸಲಾಗಿದೆ ಎಂದು ತಿಳಿಸಿದ್ದಾರೆ. ವರಲಕ್ಷ್ಮಣ ಅವರೊಂದಿಗೆ ವಿದ್ಯುತ್‌ ನಿರ್ವಹಣಾ ಸಿಬ್ಬಂದಿ ಹ್ಯಾರಿ ಆಲ#ನ್ಸ್‌, ಎಚ್‌.ಎಸ್‌.ಕುಮಾರ್‌, ಎಂ.ಎಸ್‌.ರಾಜ, ಜಯರಾಂ ಮತ್ತು ಜಾನ್‌ಗಿÅàನ್‌ ಕೂಡ ಬೆಂಕಿ ನಂದಿಸಿ, ವಿದ್ಯುತ್‌ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದ್ದಾರೆ.

Read more at http://www.udayavani.com/kannada/news/39229/%E0%B2%89%E0%B2%A6%E0%B2%AF%E0%B2%B5%E0%B2%BE%E0%B2%A3%E0%B2%BF-%E0%B2%95%E0%B2%9A%E0%B3%87%E0%B2%B0%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%AC%E0%B3%86%E0%B2%82%E0%B2%95%E0%B2%BF-%E0%B2%A6%E0%B3%81%E0%B2%B0%E0%B2%82%E0%B2%A4#JScpBWjJ3UI6tIIG.99

Kundapur, Mar 3: Boats laden lorry catches fire, engulfs jute sacks warehouse









Kundapur Fire brigade vehicles rushed to the place soon after hearing the news and prevented further damage.
There are residential houses adjacent to the warehouse. The electric cable that got stuck to the muzzle of the boats had fallen on the warehouse making it to catch fire. The people in the nearby houses who were fast asleep were woken up with the feeling of heat, and rushed out of their houses waking up their neighbours after seeing the flames.
The fire had engulfed the warehouse of jute bags and was about to spread to the nearby houses when the fire brigade vehicles reached there in the nick of time. Kundapur PSI Nasir Hussain who arrived immediately and was present at the place took precautionary measures.
It is said that the warehouse belongs to local mill owner Nagesh Seregar. The driver of the lorry was not aware of the mishap and had driven the vehicle for some distance. The police have seized the lorry and registered a case.

Chikamangaluru :: ಚಿಕ್ಕಮಗಳೂರು ‘ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣೆ ಅರಿವು ಇರಲಿ’ ಪ್ರಜಾವಾಣಿ ವಾರ್ತೆ Tue, 03/03/2015

ಚಿಕ್ಕಮಗಳೂರು ‘ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣೆ ಅರಿವು ಇರಲಿ’
ಪ್ರಜಾವಾಣಿ ವಾರ್ತೆ
Tue, 03/03/೨೦೧೫

ಚಿಕ್ಕಮಗಳೂರು: ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ವಿಪತ್ತು ನಿರ್ವಹಣೆಯ ಕುರಿತು ಶಿಕ್ಷಕರು ಜಾಗೃತಿ ಮೂಡಿಸಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ಹೇಳಿದರು.

ನಗರದ ಮಲೆನಾಡು ಶಿಕ್ಷಣ ಸಂಸ್ಥೆ ಕಾಲೇಜು ಆವರಣದಲ್ಲಿ ಜಿಲ್ಲಾ ಗೃಹ ರಕ್ಷಕ ದಳ, ಅಗ್ನಿಶಾಮಕ ಮತ್ತು ತುರ್ತು ಸೇವೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ವಿಪತ್ತು ಕಡಿತಗೊಳಿಸುವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಇಂದು ಶಾಲೆಗಳಲ್ಲಿ ಬಿಸಿಯೂಟದ ಅಡುಗೆ ಅನಿಲ ಮತ್ತು ವಿಜ್ಞಾನ ಪ್ರಯೋಗಾಲಯಗಳಿರುವುದರಿಂದ ವಿಪತ್ತು ಎದುರಾ­ದಾಗ ಅದನ್ನು ಹೇಗೆ ತಡೆಗಟ್ಟಬೇಕು ಎಂಬ ಮಾಹಿತಿಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವ ಅಗತ್ಯವಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿಪತ್ತುಗಳ ಕುರಿತು ಮಾಹಿತಿ ನೀಡಬೇಕು. ಸ್ಥಳೀಯ ಅಗ್ನಿಶಾಮಕ ದಳ, ಆಂಬುಲೆನ್ಸ್, ಪೊಲೀಸ್ ಠಾಣೆಗಳ ಸ್ಥಳ ಮತ್ತು ದೂರವಾಣಿ ಸಂಖ್ಯೆಯನ್ನು ವಿದ್ಯಾರ್ಥಿಗಳು ಮನದಟ್ಟು ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನೆರೆ ಹಾವಳಿ ಸೇರಿದಂತೆ ದೊಡ್ಡ ವಿಪತ್ತುಗಳು ನಡೆದಾಗ ವಿದ್ಯಾರ್ಥಿಗಳು ಅಗ್ನಿಶಾಮಕ ಮತ್ತು ಗೃಹ ರಕ್ಷಕ ದಳದೊಂದಿಗೆ ಕೈಜೋಡಿಸಬೇಕು. ವಿದ್ಯಾರ್ಥಿಗಳು ಓದಿನ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವುದು ಅಗತ್ಯ ಎಂದರು.
ಮಲೆನಾಡು ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷ ಎಚ್.ಎಸ್. ಅನಂತರಾಮಯ್ಯ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜತೆಗೆ ವಿಪತ್ತು ನಿರ್ವಹಣೆಯ ಪ್ರಾತ್ಯಕ್ಷಿಕೆಗಳಲ್ಲಿ ಭಾಗಿಯಾದಾಗ ಮುಂದಾಗುವ ಅನಾಹುತ ತಪ್ಪಿಸಬಹುದು ಎಂದರು.

ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಫಣಿರಾಜ್ ಮಾತನಾಡಿ, ಪ್ರತಿ ವರ್ಷವೂ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅನಾಹುತಗಳಾದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗೃಹರಕ್ಷಕ ದಳ ಮತ್ತು ಅಗ್ನಿಶಾಮಕ ದಳದೊಂದಿಗೆ ಕೈಜೋಡಿಸಿದಾಗ ಹೆಚ್ಚಿನ ಹಾನಿ ತಡೆಯಬಹುದು ಎಂದರು.

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕೃತಿಕಾ, ಶತಾ ಮತ್ತು ಕಾರ್ತಿಕ್ ಹಾಗೂ ಚಿತ್ರಕಲಾ ಸ್ಪರ್ಧೆಯ ವಿಜೇತರಾದ ಕಾವ್ಯ, ಹರ್ಷಿತಾ ಮತ್ತು ವರುಣ್ ವರ್ಣಿಕರ್‌ ಅವರಿಗೆ ಬಹುಮಾನ ನೀಡಲಾಯಿತು.

ಮಲೆನಾಡು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಡಿ.ಎಲ್. ವಿಜಯಕುಮಾರ್, ಮಲೆನಾಡು ಶಿಕ್ಷಣ ಸಂಸ್ಥೆಯ ಕಮಿಟಿ ಸದಸ್ಯರಾದ ಶಂಕರನಾರಾಯಣ ಭಟ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮೊದಲು ಹಳೇ ತಾಲ್ಲೂಕು ಕಚೇರಿ ಅವರಣದಿಂದ ಎಂ.ಇ.ಎಸ್.ಶಾಲೆವರೆಗೆ ಜಾಗೃತಿ ಪಥ ಸಂಚಲನ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆ ದಳದಿಂದ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.
http://www.prajavani.net/article/%E2%80%98%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B0%E0%B3%8D%E0%B2%A5%E0%B2%BF%E0%B2%97%E0%B2%B3%E0%B2%BF%E0%B2%97%E0%B3%86-%E0%B2%B5%E0%B2%BF%E0%B2%AA%E0%B2%A4%E0%B3%8D%E0%B2%A4%E0%B3%81-%E0%B2%A8%E0%B2%BF%E0%B2%B0%E0%B3%8D%E0%B2%B5%E0%B2%B9%E0%B2%A3%E0%B3%86-%E0%B2%85%E0%B2%B0%E0%B2%BF%E0%B2%B5%E0%B3%81-%E0%B2%87%E0%B2%B0%E0%B2%B2%E0%B2%BF



The region 'for students regardless of disaster management awareness'
News
Tue, 03/03/2015

Chikmagalur: students childhood teachers awareness about disaster management should dasanjiv Additional Superintendent of Police Patil said.

The premises of the college for the education agency Highlands Home Guard Regiment, under the auspices of the fire and emergency service inaugurated on Monday by the National Disaster reduction Day.

Today is day meal scheme in schools, science labs, cooking gas and how to stop it from being a disaster when students need to know the information. Teachers Students should be informed about the risks. The local fire brigade, ambulance, police stations and the telephone number to make students understand that the advice was for all to see.

When large disasters including flooding students with the fire department and the Home Guard platoon reserved. Need to be involved in social activities like reading with students, he said.
Honorary President of the Highlands HS education agency. Anantharamaiah speaking, reading with students in disaster management presentations bhagiyadaga avoid further casualties, he said.

The Home Guard Corps commandant said phaniraj, is held every year in such a program. Home Guards and the fire department in case of disaster with students kaijodisidaga prevent further damage, he said.

Krtika essay contest winners, sata and scored the winner in the competition, poetry and painting, and Varun varnikar harsita prize was given to them.

Highlands dadiel secretary of the education agency. Vijay Kumar, a member of the Committee of the education agency Highlands Shankaranarayana Bhat and others were present.

The path of the old district office campus awareness event emiessalevarege jammed and fire and emergency service at the U students to demonstrate.
Google Translate for Business:Translator ToolkitWebsite TranslatorGlobal Market Finder
Turn off instant translationAbout Google TranslateMobileCommunityPrivacy & TermsHelpSend

Raichur :: ಅಗ್ನಿಶಾಮಕ ದಳದ ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆ ಪ್ರಜಾವಾಣಿ ವಾರ್ತೆ Tue, 03/03/2015

ಅಗ್ನಿಶಾಮಕ ದಳದ ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆ
ಪ್ರಜಾವಾಣಿ ವಾರ್ತೆ
Tue, 03/03/೨೦೧೫

ರಾಯಚೂರು: ವಿಪತ್ತು, ಅವಘಡ ಸಂಭವಿಸಿ­ದಾಗ ಜನತೆ ರಕ್ಷಣೆ ಬಯಸು­ತ್ತಾರೆ. ಎಂಥದ್ದೇ ಪರಿಸ್ಥಿತಿ ಇದ್ದರೂ ನಿಭಾಯಿಸಿ ಸಾರ್ವಜನಿಕರ ಪ್ರಾಣ, ಆಸ್ತಿ ಸಂರಕ್ಷಣೆ ವಿಪತ್ತು ನಿರ್ವಹಣಾ ಪಡೆಯ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಎಸ್.ಸಸಿಕಾಂತ ಸೆಂಥಿಲ್ ಹೇಳಿದರು.

ನಗರದ ಒಳಾಂಗಣ ಕ್ರೀಡಾಂಗಣದ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಗೃಹ ರಕ್ಷಕ ದಳ, ಅಗ್ನಿ ಶಾಮಕ ಇಲಾಖೆ, ಎನ್‌ಸಿಸಿ 35 ಬಟಾಲಿಯನ್‌ ಹಾಗೂ ವಾರ್ತಾ ಇಲಾಖೆ ಅಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ವಿಪತ್ತು ಕಡಿಮೆ­ಗೊಳಿಸುವ ದಿನಾಚರಣೆ ಉದ್ಘಾ­ಟಿಸಿ ಮಾತನಾಡಿದ ಅವರು, ವಿಪತ್ತು­ಗಳು ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲೆಯಲ್ಲಿ 2009ರಲ್ಲಿ ವಿಪತ್ತು ಸಂಭವಿಸಿ ಜಿಲ್ಲೆಯ ಜನತೆ ಸಂಕಷ್ಟ ಅನುಭವಿಸುತ್ತಿದ್ದಾಗ ವಿಪತ್ತು ನಿರ್ವಹಣಾ ಘಟಕಗಳು ಸಮರ್ಥವಾಗಿ ಕಾರ್ಯನಿರ್ವಹಿಸಿ ಜವಾಬ್ದಾರಿ ಮೆರೆದವು. ಆತ್ಮಸ್ಥೈರ್ಯದಿಂದ ಪರಿಸ್ಥಿತಿ ನಿಭಾಯಿಸುವ ಚಾಣಾಕ್ಷತನ, ಸುರಕ್ಷತೆ ಮಾರ್ಗೋಪಾಯಗಳ ಬಗ್ಗೆ ಸದಾ ವಿಪತ್ತು ನಿರ್ವಹಣ ತಂಡ­ಗಳು ಗಮನಹರಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿವೆ. ಪವರ್ ಗ್ರಿಡ್‌ನಂಥ ಬೃಹತ್ ವಿದ್ಯುತ್ ಉತ್ಪಾದನೆ ಮತ್ತು ವಿತರಣಾ ಜಾಲಗಳಿವೆ. ಒಂದು ವೇಳೆ ಅವಘಡ ಸಂಭವಿಸಿದರೆ ತುರ್ತಾಗಿ ನಿಭಾಯಿಸಲು ಸದಾ ಸಿದ್ಧವಾಗಿರಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅಗ್ನಿಶಾಮಕ ದಳ, ಗೃಹ ರಕ್ಷಕದ ದಳದ ಸಿಬ್ಬಂದಿ ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆ ನೀಡಿದರು.  ಜಿಲ್ಲಾಡಳಿತ ಕಚೇರಿಯಿಂದ ಜನಜಾಗೃತಿ ಜಾಥಾ ನಡೆಯಿತು. ಅಗ್ನಿಶಾಮಕ ದಳದ ಅಧಿಕಾರಿ ಮಂಜುನಾಥ, ಎನ್‌ಸಿಸಿ ಅಧಿಕಾರಿ ಸುಬೇದಾರ ನಾಗೇಶ ಜಾಧವ್, ಡಾ.ಶ್ರೀಧರರೆಡ್ಡಿ, ಶಿಕ್ಷಣ ಅಧಿಕಾರಿ ಇಂದಿರಾ ಇದ್ದರು.

http://www.prajavani.net/article/%E0%B2%85%E0%B2%97%E0%B3%8D%E0%B2%A8%E0%B2%BF%E0%B2%B6%E0%B2%BE%E0%B2%AE%E0%B2%95-%E0%B2%A6%E0%B2%B3%E0%B2%A6-%E0%B2%AC%E0%B3%86%E0%B2%82%E0%B2%95%E0%B2%BF-%E0%B2%A8%E0%B2%82%E0%B2%A6%E0%B2%BF%E0%B2%B8%E0%B3%81%E0%B2%B5-%E0%B2%AA%E0%B3%8D%E0%B2%B0%E0%B2%BE%E0%B2%A4%E0%B3%8D%E0%B2%AF%E0%B2%95%E0%B3%8D%E0%B2%B7%E0%B2%BF%E0%B2%95%E0%B3%86#



Demonstrate the fire department extinguished the fire
News
Tue, 03/03/2015

According to counsel, disaster, disaster occurs, people want to cover. Even in the lives of the general public, although the handles, asset protection, disaster management personnel responsible for the district, said essasikanta senthil.

On the front of the indoor stadium of the city administration, the police department, the Home Guard Bureau, Fire Department, and the Information Department Battalion NCC 35 asrayadalli Monday at the National Disaster mitigation, he inaugurated the event, the public awareness about disasters, he said further.

The disaster occurred in 2009, the people of the district disaster management units cushions anubhavisuttiddaga potentially becoming responsible for the functionality. Knowingness of confidence to deal with the situation, the disaster management teams always look out for the safety of ways, he said.

-Fired power plants in the district. Power gridnantha huge power generation and distribution networks. If the casualty is always ready and able to deal with the case said urgently.

In case of fire, house fire extinguisher demonstration of force in the ventilator. Awareness rally was held at the district office. Manjunath fire brigade officer, NCC Officer Subedar Nagesh Jadhav, dasridharareddi, she kept the education officer.

Davangere:: Nature Disaster Management Training :: ಪ್ರಕೃತಿ ವಿಪತ್ತು ನಿರ್ವಹಣಾ ತರಬೇತಿ ಶಿಬಿರ’ದಲ್ಲಿ ಎಸ್ಪಿ ಬೋರಲಿಂಗಯ್ಯ ವಿಪತ್ತು ನಿಯಂತ್ರಣಕ್ಕೆ ಮಾರ್ಗದರ್ಶನ ಅಗತ್ಯ ಪ್ರಜಾವಾಣಿ ವಾರ್ತೆ Thu, 02/26/2015



ದಾವಣಗೆರೆ: ‘ತಂತ್ರಜ್ಞಾನದ ಅರಿವು, ಸಾಮಾನ್ಯ ತಿಳಿವಳಿಕೆ ಹಾಗೂ ಸೂಕ್ತ ಮಾರ್ಗದರ್ಶನ ಇದ್ದಲ್ಲಿ ರಾಷ್ಟ್ರೀಯ ವಿಪತ್ತು ಸೇರಿದಂತೆ ಮಾನವ ನಿರ್ಮಿತ ವಿಪತ್ತುಗಳನ್ನು ಅಲ್ಪಮಟ್ಟಿಗೆ ತಡೆಗಟ್ಟಬಹುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ .ಎಂ.ಬಿ.ಬೋರಲಿಂಗಯ್ಯ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರ ಹಾಗೂ ವಿವೇಕಾನಂದ ರೋವರ್ಸ್‌ ಕ್ರ್ಯೂ, ಕಲ್ಪನಾ ಚಾವ್ಲಾ ರೇಂಜರ್ಸ್‌ ಟೀಮ್‌ ಮತ್ತು ಯುವ ರೆಡ್‌ಕ್ರಾಸ್‌, ಕಮ್ಯುನಿಟಿ ಮೆಡಿಸಿನ್‌ ಎಸ್‌.ಎಸ್‌.ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಇವುಗಳ ಸಹಯೋಗದಲ್ಲಿ ಬುಧವಾರ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ‘ಪ್ರಕೃತಿ ವಿಪತ್ತು ನಿರ್ವಾಹಣಾ ತರಬೇತಿ’ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಜಲಪ್ರಳಯ, ಸುನಾಮಿ, ಭೂಕಂಪ ಸೇರಿದಂತೆ ಪ್ರಕೃತಿ ವಿಪತ್ತುಗಳನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಅವುಗಳಿಂದ ಸಾಕಷ್ಟು ಆಸ್ತಿ–ಪಾಸ್ತಿ ಹಾಗೂ ಜೀವಹಾನಿ ಆಗುವ ಸಂಭವ ಹೆಚ್ಚು. ನಂತರದ ದಿನಗಳಲ್ಲಿ ವ್ಯವಸ್ಥೆಯ ಪುನರ್‌ ನಿರ್ಮಾಣ ಮಾಡುವಲ್ಲಿ ತಂತ್ರಜ್ಞಾನದ ನೆರವು ತುಂಬಾ ಅಗತ್ಯ’ ಎಂದು ಅವರು ಪ್ರತಿಪಾದಿಸಿದರು.

‘ಜಪಾನ್‌ನಲ್ಲಿ ಭೂಕಂಪ ಹಾಗೂ ಅಣುಸ್ಥಾವರ ದುರಂತಗಳು ಸಂಭವಿಸಿದಾಗ, ಅಲ್ಲಿನ ಜನರು ಎದೆಗುಂದದೇ ತಂತ್ರಜ್ಞಾನವನ್ನು ಸದುಪಯೋಗ ಪಡೆದುಕೊಂಡು ಬಹು ಬೇಗನೆ ಪುನರ್‌ ನಿರ್ಮಾಣ ಮಾಡಿದರು’ ಎಂದು ಅವರು ಸ್ಪಷ್ಟಪಡಿಸಿದರು.

‘ಬೆಂಕಿ ಆಕಸ್ಮಿಕ, ರಸ್ತೆ ಅಪಘಾತ, ಮಳೆ ದುರಂತ ಇಂತಹ ಅವಘಡಗಳು ಸಂಭವಿಸಿದಾಗ ಸ್ಥಳೀಯರ ಸಹಕಾರ ಹಾಗೂ ಸಂಘ ಸಂಸ್ಥೆಗಳ ನೆರವು ತುಂಬಾ ಅವಶ್ಯ. ಆದರೆ, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಲ್ಲಿ ಸೂಕ್ತ ತರಬೇತಿ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶಾಲಾ –ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಾಥಮಿಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತಿ ಶಿಬಿರ ಆಯೋಜಿಸುವುದು ಶ್ಲಾಘನೀಯ ಕೆಲಸ’ ಎಂದರು.

ಎಸ್.ಎಸ್‌.ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ನ ಉಪ ಪ್ರಾಂಶುಪಾಲರಾದ ಡಾ.ಶಶಿಕಲಾ ಪಿ.ಕೃಷ್ಣಮೂರ್ತಿ ಅವರು ಮಾತನಾಡಿ, ‘ಆಕಸ್ಮಿಕ ಅವಘಡಗಳು ಸಂಭವಿಸಿದಾಗ ಪ್ರತಿಯೊಬ್ಬರು ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು. ಎಲ್ಲರೂ ಸಾಮಾಜಿಕ ಜವಾಬ್ದಾರಿ ಅರಿಯಬೇಕು’ ಎಂದು ಹೇಳಿದರು.

ಇದೇ ಸಮಯದಲ್ಲಿ ಫಿಲ್ಡ್‌ ಮಾರ್ಷಲ್‌ ಕಾರ್ಯಪ್ಪ ನೇಚರ್‌ ಅವೇರ್‌ನೆಸ್‌ ಅಂಡ್‌ ಅಡ್ವೆಂಚರ್‌ ಕ್ಲಬ್‌ ಉದ್ಘಾಟನೆ ನಡೆಯಿತು. ನಂತರ ವಿವೇಕಾನಂದ ರೋವರ್ಸ್‌ ಕ್ರ್ಯೂ, ಕಲ್ಪನಾ ಚಾವ್ಲಾ ರೇಂಜರ್ಸ್‌ ತಂಡದ ವಿದ್ಯಾರ್ಥಿಗಳಿಗೆ ಸೇರಿದಂತೆ ಇತರೆ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಗ್ನಿಶಾಮಕದಳ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ  ರಾಷ್ಟ್ರೀಯ ವಿಪತ್ತು  ನಿರ್ವಹಣಾ ತರಬೇತಿ ನೀಡಿದರು.

ಜಿಲ್ಲಾ ಸ್ಕೌಟ್‌ ಆಯುಕ್ತ ಮುರುಘರಾಜೇಂದ್ರ ಚಿಗಟೇರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ತೂ.ಕ.ಶಂಕರಯ್ಯ, ಡಾ.ಎ.ಮಂಜಣ್ಣ, ಡಾ.ಕೆ.ನಾರಾಯಣ ಸ್ವಾಮಿ ಇತರರು ಉಪಸ್ಥಿತರಿದ್ದರು.

http://www.prajavani.net/article/%E0%B2%B5%E0%B2%BF%E0%B2%AA%E0%B2%A4%E0%B3%8D%E0%B2%A4%E0%B3%81-%E0%B2%A8%E0%B2%BF%E0%B2%AF%E0%B2%82%E0%B2%A4%E0%B3%8D%E0%B2%B0%E0%B2%A3%E0%B2%95%E0%B3%8D%E0%B2%95%E0%B3%86-%E0%B2%AE%E0%B2%BE%E0%B2%B0%E0%B3%8D%E0%B2%97%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%85%E0%B2%97%E0%B2%A4%E0%B3%8D%E0%B2%AF#.

Nature Disaster Management Training sibiradalli SP Boralingaiah
It is necessary to guide disaster control
News
Thu, 02/26/2015

Bangalore: 'technological knowledge, common sense and human-made disasters, including appropriate guidance slightly does not prevent a national disaster, "said District Police Superintendent embiboralingayya.

The Government First Grade College, a master's Centre Point Rovers and Crewe, Kalpana Chawla Rangers Team and Youth Red Cross, Community Medicine, in collaboration with esesinstityut of Medical Sciences are hosted on a college campus 'natural disaster management training' camp was inaugurated.

'Flood, tsunami, earthquake, it is very difficult to control, including the nature of the disaster. They are also more likely to be due to a lot of assets, and baggage. Assistance in making the technology is very necessary to rebuild the system at a later date, "he said.

"Japan Earthquake and anusthavara tragedies happen, the people soon to be re-built edegundade technology improvement," he said.

'Fire, road accident casualties in the event of rain, the local co-op, and organizations such as disaster assistance is very much needed. However, the problems as soon as spandisuvalli need appropriate training. Measures to be taken in this regard about the school kalejugala students primarily by an admirable job in training camp, "he said.

Deputy Principal of Medical Sciences dasasikala esesinstityut pikrsnamurti said, "Everybody in the event of accidental casualties responsive attitude towards the problem. These terms should not be neglected. Everyone must learn social responsibility, "he said.

At the same time, Field Marshal AAW Nature Awareness and Adventure Club was held at the opening. After Vivekananda Crew Rovers, Rangers, a team of students of other colleges and student Kalpana Chawla, the Home Guard platoon of male agnisamakadala and the staff of the national disaster management training.

District Scout Commissioner murugharajendra cigateri, Government First Grade College Principal protukasankarayya, daemanjanna, dakenarayana Swami others.

R/C NO:- 43/2015..DATE :- 04-03-2015.. T.O.C :- 21:50 ADDRESS:- Old madras road, ulsoor, near gurudwara, B'lore... N.O.R:- A person as strucked in a vehicle( due to accident)...V.T.O :- 01 R/V from SFS sent to spot..






F/C NO:- 374/2015.. DATE :- 04-03-2015.. T.O.C :- 20:55Hrs.. ADDS :- Near Hampinagar bus stand, vijaynagar, B'lore... N.O.F:- fire in central library ... V.T.O :- 01 W/T & 01 Agni from RFS sent to spot.

F/C NO:- 373/2015.. DATE :- 04-03-2015.. T.O.C :- 19:30Hrs.. ADDS :- B channasandra Bhajane mane road 2nd cross banasawadi B'lore... N.O.F:- gas cylinder fire in house... V.T.O :- 01 W/T from BWFS sent to spot.

F/C NO:- 372/2015.. DATE :- 04-03-2015.. T.O.C :- 16:45Hrs.. ADDS :- kaadubesanahalli,near yellamma temple B'lore... N.O.F:- gas cylinder fire in house... V.T.O :- 01 W/T from SPFS sent to spot..


Tuesday, March 3, 2015

F/C NO:- 370/2015.. DATE :- 03-03-2015.. T.O.C :- 16:39Hrs.. ADDS :- Apeksha industry,near new ESI hospital,peenya, B'lore.. N.O.F:- generator fire in factory... V.T.O :- 01 W/T & 01 agni from PFS sent to spot..


F/C NO:- 369/2015.. DATE :- 03-03-2015.. T.O.C :- 12:10Hrs.. ADDS :- Behind Kumar Hospital, Nagavara Ring Road, Near Kempapura Bus Stop, B'lore... N.O.F:- Fire In House... V.T.O :- 01 W/T from HBFS sent to spot..

F/C NO:- 368/2015.. DATE :- 03-03-2015.. T.O.C :- 10:28Hrs.. ADDS:- #225, 9th Main, Seethappa Colony, New Tippasandra Road, Indiranagar, Near Ganesha Temple, B'lore... N.O.F:- Fire In House... V.T.O :- 01 W/T and 01 Agni from SFS sent to spot..


F/C NO:- 367/2015.. DATE :- 03-03-2015.. T.O.C :- 08:20Hrs.. ADDS:- R.T.Nagar, Kanakanagar, Near Reliance Fresh, Pushpanjali Takis Road, B'lore... N.O.F:- Fire In Gift Shop... V.T.O :- 01 W/T and 01 Agni from HBFS And 01 W/T From BWFS sent to spot..

A gift shop in Kanak Nagar was gutted on Tuesday due
to suspected electric short-circuit.
When the shop-owner opened the shop, he noticed the
fire and tried to douse it but later called the fire
control room at around 7.10 a.m. Motorcycle fire
fighters rushed to the spot and tried to put out the
fire.
But they had to call for reinforcement when the fire
began to rise.
The fire tenders came at around 8.50 a.m., one and
half hours later, and it took over an hour to douse the
fire.
The shop situated in Sultanpalya was three-storeyed
building. There were six houses on the first second
and third floor and the residents were evacuated to
safety by the people.

http://m.thehindu.com/news/cities/bangalore/shop-gutted-in-fire/article6955099.ece/

F/C NO:- 366/2015.. DATE :- 03-03-2015.. T.O.C :- 07:55Hrs.. ADDS:- S.V. G Garments, Dr.Rajkumar Road, Behind Suguna Hospital, B'lore... N.O.F:- Fire In Garments... V.T.O :- 01 W/Tfrom RFS sent to spot..

Monday, March 2, 2015

Mysuru :: ಮೈಸೂರಿನಲ್ಲಿ ತರಗೆಲೆಗೆ ಬೆಂಕಿ: 250 ಶ್ರೀಗಂಧ ಮರಗಳ ನಾಶ :: Mysore taragelege fire destroyed 250 sandalwood trees


ಮೈಸೂರಿನಲ್ಲಿ ತರಗೆಲೆಗೆ ಬೆಂಕಿ: 250 ಶ್ರೀಗಂಧ ಮರಗಳ ನಾಶ

ಮೈಸೂರು, ಸೋಮವಾರ, 2 ಮಾರ್ಚ್ 2015


ಕಿಡಿಗೇಡಿಗಳು ಒಣಗಿದ ತರಗೆಲೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಸುಮಾರು 250ಕ್ಕೂ ಹೆಚ್ಚು ಶ್ರೀಗಂಧದ ಮರಗಳು ಬೆಂಕಿಗಾಹುತಿಯಾಗಿರುವ ಘಟನೆ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯಲ್ಲಿರುವ ನಗರದ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ನಡೆದಿದೆ.

ಪ್ರಸ್ತುತ ಬೇಸಿಗೆ ಆವರಿಸಿರುವ ಹಿನ್ನೆಲೆಯಲ್ಲಿ ಮರದ ಎಲೆಗಳು ಉದುರಿದ್ದವು. ಈ ಎಲೆಗಳು ಉದರಿ ಹಲವು ದಿನಗಳಾಗಿದ್ದ ಕಾರಣ ಬಿಸಿಲಿಗೆ ಒಣಗಿದ್ದವು. ಈ ಎಲೆಗಳಿಗೆ ಬೆಂಕಿ ತಗುಲಿರುವ ಪರಿಣಾಮ ಹಚ್ಚ ಹಸಿರಾಗಿದ್ದ 250ಕ್ಕೂ ಹೆಚ್ಚು ಶ್ರೀಗಂಧ ಗಿಡಗಳು ಬೆಂಕಿಗಾಹುತಿಯಾಗಿವೆ. ಘಟನೆಯು ಹಾಡಗಲೇ ನಡೆದಿದ್ದರೂ ಕೂಡ ಈ ಬಗ್ಗೆ ಕಚೇರಿಯ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ.

ಇನ್ನು ಕಚೇರಿಯ ಈ ಆವರಣವು ಅನೈತಿಕ ತಾಣವಾಗಿ ಮಾರ್ಪಟ್ಟಿದ್ದು, ಕಿಡಿಗೇಡಿಗಳು ಬೀಯರ್, ಸಿಗರೇಟ್ ಸೇರಿದಂತೆ ಇನ್ನಿತರೆ ಮಧ್ಯ ವ್ಯಸನ ವಸ್ತುಗಳನ್ನು ತಂದು ವಿಕೃತವಾಗಿ ವರ್ತಿಸುತ್ತಿರುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಅನೈತಿಕ ಚಟುವಟಿಕೆಗಳಿಗೆಂದು ಬರುವ ಕಿಡಿಗೇಡಿಗಳೇ ಈ ಕೃತ್ಯವನ್ನು ಎಸಗಿದ್ದಾರೆ ಎಂದು ದೂರಿದ್ದಾರೆ

Mysore taragelege fire destroyed 250 sandalwood trees

Mysore, on Monday, 2 March 2015


The effect of litter on fire the bastards dry sandalwood trees more than 250 benkigahutiyagiruva the Bangalore-Mysore highway incident took place in the premises of the city government guest house.

In the wake of the current summer hangs uduriddavu tree leaves. This leaves many days udari onagiddavu due to sunlight. The lush green leaves of the fire has been in effect for more than 250 sandalwood trees in the fire. The incident took place hadagale also about behaving irresponsibly officials without any kind of action.

The office became a hub of the campus, which is immoral, bastards Bere, cigarette addiction, among other things to the mid-vartisuttiruttare be distorted by the aropisiddu, had committed this vicious catuvatikegaligendu also said that in the coming kidigedigale



http://kannada.webdunia.com/article/karnataka-news/ignited-fire-to-dry-leaf-250-sandal-tree-caught-up-to-fire-115030200021_1.html

Minor fire in Guwahati Express at Nellore

A minor fire broke out in the general bogie of the Bangalore-Guwahati Express as the train reached the border of Nellore district here on Monday morning. The passengers immediately stopped the train and alerted the railway officials. The fire was caused due to short circuit.
Train was stopped at D.V. Satram mandal for 15 minutes. The train resumed onward journey after repairs.

Yadgir: Cotton mill catches fire - Rs 10 crore loss estimated

Daijiworld Media Network - Yadgir (SP)
Yadgir, Mar 1: Reportedly, 15,000 quintals of cotton burnt down on Saturday February 28 after a cotton mill caught fire. The cotton agro industries, owned by Basavarajappa Sajjan Setti by the side of Shahapur-Yadgir highway, suddenly caught fire on Saturday afternoon. Reasons for the fire are unknown as yet.
The fire was first witnessed at 10.30 am. The fire brigade was called immediately. Fire tenders from Sahahpur failed to control the fire as they faced shortage of water. It is gathered that fire tenders from Yadgir reached the scene later and brought the fire under control after prolonged effort.
The loss in the incident has been estimated at ten crore rupees. The police have begun investigation into the incident.

Fc364... Last reported.. @1650 hrs in yelahanka

Sunday, March 1, 2015

Ullal : Mangalore ::ಬಂಟಿಂಗ್ಸ್ ವಿವಾದ: ಕಲ್ಲು ತೂರಾಟ:: ತೊಕ್ಕೊಟ್ಟುನಲ್ಲಿ 13 ಅಂಗಡಿಗಳಿಗೆ ಬೆಂಕಿ::ಪ್ರಜಾವಾಣಿ ವಾರ್ತೆ Fri, 02/27/2015 Bantings dispute matters :: News :: tokkottunalli 13 stores on fire Fri, 02/27/2015

ಉಳ್ಳಾಲ: ಬಂಟಿಂಗ್ಸ್ ಹಾಕುವುದಕ್ಕೆ ಸಂಬಂಧಿಸಿ­ದಂತೆ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆ ರಸ್ತೆ ಬದಿಯ 13 ಅಂಗಡಿಗಳಿಗೆ ಬೆಂಕಿ ಹಚ್ಚುವ ಮೂಲಕ ಕೊನೆಗೊಂಡ ಘಟನೆ ಉಳ್ಳಾಲದ ತೊಕ್ಕೊಟ್ಟಿನಲ್ಲಿ ಗುರುವಾರ ನಡೆದಿದೆ.
ತೊಕ್ಕೊಟ್ಟು ಜಂಕ್ಷನ್‌ನಲ್ಲಿ ರೈಲ್ವೆ ಹಳಿ ಸಮೀಪ ಇದ್ದಂತಹ 13 ಅಂಗಡಿಗಳು ಸಂಪೂರ್ಣ ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿ­ಸಿದೆ. ಇದಕ್ಕೆ ಮೊದಲು ಕೆ.ಸಿ.ರೋಡ್‌ ಸಮೀಪ ಎರಡು ತಂಡಗಳ ನಡುವಣ ಘರ್ಷಣೆಯಲ್ಲಿ ಮೂವರು ಪೊಲೀಸರು ಗಾಯ­ಗೊಂಡಿದ್ದಾರೆ.
ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಕೆ.ಸಿ.ರೋಡ್‌ ಜಂಕ್ಷನ್‌ನಲ್ಲಿ ಬುಧವಾರ ರಾತ್ರಿ ತಂಡವೊಂದು ಬಂಟಿಂಗ್ಸ್ ಹಾಗೂ ಧ್ವಜಗಳನ್ನು ಕಟ್ಟು­ತ್ತಿತ್ತು. ಇದನ್ನು ವಿರೋಧಿಸಿದ ಗುಂಪೊಂದು ಸ್ಥಳದಲ್ಲಿದ್ದ ದಾರಿದೀಪ­ಗಳನ್ನು ಆರಿಸಿ ಸೋಡಾ ಬಾಟಲಿ ಸಹಿತ ಕಲ್ಲು ತೂರಾಟ ನಡೆಸಿತ್ತು. ಇದರಿಂದ ಸ್ಥಳ­ದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.  ಪರಸ್ಪರ ಕಲ್ಲು ತೂರಾಟ ನಡೆಸಿದ್ದರಿಂದ ಕಾರೊಂದು ಜಖಂಗೊಂಡಿತು.
ಕಾಸರಗೋಡು–ಮಂಗಳೂರು ಹೆದ್ದಾರಿಯಲ್ಲಿ ಸಂಚರಿ­ಸುವ ವಾಹನಗಳಿಗೂ ತೊಂದರೆ ಉಂಟಾಯಿತು. ಸ್ಥಳಕ್ಕೆ ಧಾವಿಸಿದ ಉಳ್ಳಾಲ ಠಾಣೆಯ ಪೊಲೀಸ್‌ ಸಿಬ್ಬಂದಿ ಚಂದ್ರ ನಾಯ್ಕ್, ಕಮಾಲಾಕ್ಷ, ಎಎಸ್‌ಐ ಮೋಹನ್ ದಾಸ್ ಅವರು ಕಲ್ಲು ತೂರಾಟದಿಂದ ಗಾಯಗೊಂಡರು. ಸ್ಥಳದಲ್ಲಿದ್ದ ದಿನೇಶ್‌, ಮಾಧವ ಹಾಗೂ ಕೆಲವು ಕೆಎಸ್‌ಆರ್‌ಪಿ ಸಿಬ್ಬಂದಿಗೂ ಗಾಯಗಳಾಗಿವೆ.
ಇದಾದ ಕೆಲವೇ ಗಂಟೆಗಳಲ್ಲಿ ಗುರುವಾರ ನಸುಕಿನಲ್ಲಿ ತೊಕ್ಕೊಟ್ಟಿನಲ್ಲಿ ಬೀದಿ ಬದಿ ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು.
ನಿಷೇಧಾಜ್ಞೆ ಜಾರಿ: ಉಳ್ಳಾಲದಲ್ಲಿ ಗುರುವಾರ ಬೆಳಿಗ್ಗೆ 8ರಿಂದ ಸೆಕ್ಷನ್ 144ರಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ.
ಸಚಿವ ಖಾದರ್ ಭೇಟಿ: ಘಟನಾ ಸ್ಥಳಕ್ಕೆ ಆರೋಗ್ಯ ಸಚಿವ ಯು.ಟಿ.ಖಾದರ್ ಗುರುವಾರ ಭೇಟಿ ನೀಡಿದರು. ತೊಕ್ಕೊಟ್ಟು ಭಾಗದಲ್ಲಿ ಎರಡು ಸಿ.ಸಿ ಟಿ.ವಿ.ಗಳಿದ್ದು, ಆರೋಪಿಗ­ಳನ್ನು ಶೀಘ್ರವೇ ಪತ್ತೆಹಚ್ಚುವಂತೆ ಪೊಲೀಸರಿಗೆ ನಿರ್ದೇಶಿಸಲಾಗಿದೆ ಎಂದರು. ಇಲ್ಲಿನ ವ್ಯಾಪಾರಿಗಳಿಗೆ ಸದ್ಯ ತಾತ್ಕಾ­ಲಿಕ, ಮುಂದಿನ ದಿನಗಳಲ್ಲಿ ಶಾಶ್ವತ ಅಂಗಡಿಗಳನ್ನು ನಿರ್ಮಿಸಿಕೊಡ­ಲಾಗು­ವುದು ಎಂದೂ ಸಚಿವರು ಭರವಸೆ ನೀಡಿದರು.



Koppal :: ಜಿಲ್ಲೆ›ಕೊಪ್ಪಳ:: ದಾಳಿಂಬೆ ತೋಟದಲ್ಲಿ ಬೆಂಕಿ ಆಕಸ್ಮಿಕ: ಹಾನಿ ಪ್ರಜಾವಾಣಿ ವಾರ್ತೆ Fri, 02/27/2015 ::: pomegranate garden, fire, damage

ಹನುಮಸಾಗರ:  ಸಮೀಪದ ಮೀಯಾ­ಪುರ ಗ್ರಾಮದ ಗುರುಸಿದ್ದಪ್ಪ ಹನುಮಪ್ಪ ಶಿರೂರ  ಅವರ ತೋಟಕ್ಕೆ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ದಾಳಿಂಬೆ ಗಿಡ, ತೆಂಗಿನ ಮರಗಳು ಬೆಂಕಿಗೆ ಆಹುತಿಯಾದವು.

ತೋಟದ ಬದುವಿನಲ್ಲಿ ಕಾಣಿಸಿ­ಕೊಂಡು ಬೆಂಕಿ ಗಾಳಿ ಬೀಸಿದ್ದರಿಂದ ಎಲ್ಲೆಡೆ ಹಬ್ಬಿದ್ದರಿಂದ ಸುಮಾರು 3 ಎಕರೆ 10 ಗುಂಟೆ ಜಮೀನಿನಲ್ಲಿ ದಾಳಿಂಬೆ, ಪಪ್ಪಾಯಿ, ಕಿನೋ, ಹೆಬ್ಬೇವು, ತೆಂಗು ಮುಂತಾದ ತೋಟಗಾರಿಕಾ ಬೆಳೆಗಳು ಸುಟ್ಟು ಹೋಗಿವೆ.

ದಾಳಿಂಬೆ ಬೆಳೆ ಹೂವು, ಹೂಚುಗಳಿಂದ ತುಂಬಿತ್ತು, ಲಕ್ಷಾಂತರ ರೂಪಾಯಿ ಸಾಲ ಮಾಡಿದ ಬೆಳೆ ಬೆಂಕಿಗೆ  ಆಹುತಿಯಾಗಿದೆ ಎಂದು ರೈತ ಹನುಮಪ್ಪ ನೋವು ತೋಡಿಕೊಂಡರು.

ಬೆಂಕಿಗೆ 60 ರಿಂದ 70 ತೆಂಗಿನಗಿಡ­ಗಳು, ಸುಮಾರು ರೂ 1.5 ಲಕ್ಷ  ವೆಚ್ಚದಲ್ಲಿ ಹಾಕಿದ್ದ ತಂತಿ ಬೇಲಿ ಹಾನಿಗೀಡಾಗಿದೆ.
ರಸ್ತೆ ಸರಿಯಾಗಿಲ್ಲದ ಕಾರಣ ಅಗ್ನಿ­ಶಾಮಕ ದಳದವರು ಬರಲು ತಡವಾ­ಯಿತು. ಗ್ರಾಮಸ್ಥರು ಬೆಂಕಿ  ನಂದಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ತೋಟದ ಮಾಲಿಕ ಗುರುಸಿದ್ದಪ್ಪ ಶಿರೂರ ತಿಳಿಸಿದರು. ಸ್ಥಳಕ್ಕೆ ಗ್ರಾಮ­ಲೆಕ್ಕಾಧಿಕಾರಿ ವೀರೇಶ ಎತ್ತಿನಮನಿ ಭೇಟಿ ನೀಡಿ ಪರಿಶೀಲಿ­ಸಿದರು.



G-Translate.
District> Affairs :: pomegranate garden, fire, damage
News
Fri, 02/27/2015

Hanumasagara: miyapura near his farm in the village of gurusiddappa Hanumappa Shiruru picked up on Thursday, pomegranate extracts from an accidental fire, fire ahutiyadavu coconut trees.

Bisiddarinda baduvinalli wind farm on the fire for about 3 acres 10 guntas of land habbiddarinda everywhere pomegranate, papaya, kino, hebbevu, horticultural crops such as coconut got burned.

Pomegranate flower crop, hucugalinda-filled, made millions of rupees of debt that crop farmer ahutiyagide fire Hanumappa pain now.

60 to 70 tenginagidagalu fire, at a cost of about Rs 1.5 lakh was damaged wire fence.
Was delayed due to improper road firemen. The villagers tried to extinguish the fire could not be said that the planter gurusiddappa Shiruru. Visit the site and inspected ettinamani gramalekkadhikari funny.