Alerts,Status News an attempt by Civil Defence to Alert/Integrate Responders & Stake Holders.

Monday, February 23, 2015

Tumkuru :: NH Accident :: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಅಪಘಾತ

ತುಮಕೂರು, ಫೆ.23-ಕಾರುಗಳನ್ನು ತುಂಬಿಕೊಂಡು ಬರುತ್ತಿದ್ದ ಕಂಟೈನರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದರಿಂದ ಹೊತ್ತಿಕೊಂಡ ಬೆಂಕಿ ಮತ್ತೊಂದು ಕಂಟೈನರ್ ತಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿ, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 4ರ ನಂದಿ ಹಳ್ಳಿ ಬಳಿ  ರಾತ್ರಿ ನಡೆದಿದೆ. ಮೃತರನ್ನು ಆಕ್ಟೀವ್ ಹೋಂಡಾದಲ್ಲಿ ಹೋಗುತ್ತಿದ್ದ ನರಸಿಂಹಯ್ಯ(40) ಎಂದು ಗುರುತಿಸಲಾಗಿದ್ದು, ಇವರ ಪತ್ನಿ ಜಯಲಕ್ಷ್ಮಮ್ಮ (35) ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲತಃ ಗುಬ್ಬಿ ಬಿಳಿಗೆರೆ ಗ್ರಾಮದವರಾದ ಇವರು ಪ್ರಸ್ತುತ ಬೆಂಗಳೂರಿನ ಉಲ್ಲಾಳ ನಿವಾಸಿಗಳು ಎಂದು ಹೇಳಲಾಗಿದೆ.

ಸಂಬಂಧಿಕರು ಹಮ್ಮಿಕೊಂಡಿದ್ದ ನಾಗರಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಡರಾತ್ರಿ ಬೆಂಗಳೂರಿನ ಕಡೆಗೆ ದ್ವಿಚಕ್ರ ವಾಹನದಲ್ಲಿ ವಾಪಸ್ಸಾಗುತ್ತಿದ್ದರು. ನಂದಿಹಳ್ಳಿ ಬಳಿ ಡಾಬಾವೊಂದರಲ್ಲಿ ರಾತ್ರಿ 10ರ ಸಮಯದಲ್ಲಿ ಊಟ ಮಾಡಿ ನಂತರ 11 ಗಂಟೆಗೆ ಬೆಂಗಳೂರಿನತ್ತ ಹೊರಟಿದ್ದರು.  ಒನ್‌ವೇನಲ್ಲಿ ನುಗ್ಗಿ ಬಂದ ಕಂಟೈನರ್ ಲಾರಿ ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನಂತರ ಸುಮಾರು 600 ಮೀಟರ್ ವಾಹನವನ್ನು ಉಜ್ಜಿಕೊಂಡು ಹೋಗಿ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ  ದ್ವಿಚಕ್ರ ವಾಹನದ ಪೆಟ್ರೋಲ್ ಟ್ಯಾಂಕ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡು ಎರಡು ಲಾರಿಗಳಿಗೆ ಅದು ವ್ಯಾಪಿಸಿದೆ. ಘಟನಾ ಸ್ಥಳದಲ್ಲೇ ನರಸಿಂಹಯ್ಯ ಸಾವನ್ನಪ್ಪಿದರೆ, ರಸ್ತೆ ಬದಿ ಬಿದ್ದಿದ್ದ ಜಯಲಕ್ಷ್ಮಮ್ಮ ಅವರನ್ನು ಸ್ಥಳೀಯರು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಬೆಂಕಿ ಬಿದ್ದು ಲಾರಿಗಳು ಧಗಧಗ ಉರಿಯುತ್ತಿದ್ದನ್ನು ಕಂಡ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಬಂದಂತಹ 4 ಅಗ್ನಿಶಾಮಕ ವಾಹನಗಳು ಸುಮಾರು  ಹೊತ್ತು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಂತರ ಅಪಘಾತವೆಸಗಿದ ಕಂಟೈನರ್ ಲಾರಿ ಚಾಲಕ ಹಾಗೂ ಕ್ಲೀನರ್ ಪರಾರಿಯಾಗಿದ್ದಾರೆ. ಮತ್ತೊಂದು 36 ಚಕ್ರದ ಕಂಟೈನರ್ ಲಾರಿ ಮುಂಭಾಗ ಸಂಪೂರ್ಣ ಸುಟ್ಟುಹೋಗಿದೆ.   ಘಟನೆಯಿಂದ ತುಮಕೂರು-ಬೆಂಗಳೂರು ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್, ಡಿವೈಎಸ್ಪಿ ಜಗದೀಶ್, ಕ್ಯಾತಸಂದ್ರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್, ಎಸ್‌ಐ ಮಂಜುನಾಥ್ ಮತ್ತಿತರರು ಬೆಳಗಿನವರೆಗೂ ಅಪಘಾತಗೊಂಡ ವಾಹನಗಳನ್ನು  ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮಕ್ಕಳಿಗೆ ಶಾಲೆಗೆ ಕಳುಹಿಸಬೇಕಾಗಿರುವುದರಿಂದ ನರಸಿಂಹಯ್ಯ ಭಾನುವಾರ ತಡರಾತ್ರಿಯೇ ತಮ್ಮ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಆದರೆ   ವಿಧಿಯಾಟಕ್ಕೆ ಬಲಿಯಾಗಿದ್ದಾರೆ ಎಂದು ಸಂಬಂಧಿಕರು ದುಃಖಿಸಿದ್ದಾರೆ.




Bangalore, phe23-cars, motor vehicle collided with a lorry filled with effect from the container to another container from the edge of the fire that occurred in one of the horrific accident killed, another seriously injured Tuesday night near the village of Nandi, the National Highway 4. The deceased was going on the Honda Active Gh.Mustfa (40) that have been identified, his wife jayalaksmamma (35) was seriously injured in Bangalore's hospital for treatment. All knob biligere village residents who are known to be present at ullala.

Nagarapuje event organized by the relatives of the two-wheeler vehicle vapassaguttiddaru at night. During the night of 10 to dabavondaralli near nandihalli after 11 pm from Mangalore to have a meal. Onvenalli into the container lorry collided with the vehicle after the outbreak of the bike is going to scuff around 600 meters from the vehicle collided with another truck. The two trucks, motor vehicle fuel tank leak, which stretches into the fire. Case Gh.Mustfa died on the spot, lying on the roadside in an ambulance to the hospital sagisiddare jayalaksmamma by them.

Uriyuttiddannu dhagadhaga shocked the public saw the fire trucks fallen in the fall. Place from 4 firefighters managed to put out the fire at vehicles as long as they carry out the operation. Apaghatavesagida Container lorry driver and cleaner fled after the incident. Another 36-wheel truck in front of the entire burned container. Bangalore-Bangalore route, traffic was stopped for a traffic incident. Laxman, who rushed to the news of the police superintendent, deputy superintendent of police Jagdish, kyatasandra Station Circle Inspector, SI Manjunath et al Dawn to allow vehicle traffic crashes clear him of vehicles. Children are sent to school on Sunday tadaratriye Gh.Mustfa opted to have their bikes in the vehicle. But vidhiyatakke duhkhisiddare relatives were killed.






A container and crane caught fire after collision on NH-4 near Nandihalli on the outskirts of Tumakuru on Sunday. The Fire and Emergency Services personnel trying to put off the fire.

The Hindu A container and crane caught fire after collision on NH-4 near Nandihalli on the outskirts of Tumakuru on Sunday. The Fire and Emergency Services personnel trying to put off the fire.
A man was killed on-the-spot and a woman sustained injuries when a container hit their two-wheeler on National Highway-4 near Nandihalli on the outskirts of Tumakuru on Sunday night.

The police said that the deceased is identified as Narasimahaiah (40) of Herur in Gubbi taluk in the district and the injured woman is Jayalakshmamma (30) of the same village.

The two-wheeler, which was going towards Bengaluru, was hit by the container coming from the opposite direction. After the accident, the driver of the container did not stop and hit a crane coming from the opposite direction at around 11.30 p.m. Due to the collision between the container and crane, the crane and container caught fire.

Four fire engines rushed to the spot to put off the fire. The accident caused a traffic jam on the national highway. It took hours for the police to clear the traffic.

The injured woman has been shifted to NIMHANS in Bengaluru.

The driver of the container is absconding.

A case has been registered in Kyatsandra police station.

Mandya : 4 ಗುಡಿಸಲು, ಮನೆ ಭಸ್ಮ :: ಪ್ರಜಾವಾಣಿ ವಾರ್ತೆ Mon, 02/23/2015

4 ಗುಡಿಸಲು, ಮನೆ ಭಸ್ಮ
ಕೊದ್ಲಯ್ಯನದೊಡ್ಡಿಯಲ್ಲಿ ಬೆಂಕಿ ಅವಘಡ


ಹಲಗೂರು: ಬೆಂಕಿ ಅವಘಡದಲ್ಲಿ 4 ಗುಡಿಸಲು ಭಸ್ಮವಾಗಿದ್ದು, ಒಂದು ಸಿಮೆಂಟ್‌ ಶೀಟ್‌ ಮನೆ ಭಾಗಶಃ ಸುಟ್ಟು ಹೋಗಿರುವ ಘಟನೆ ಸಮೀಪದ ಕೊದ್ಲಯ್ಯನದೊಡ್ಡಿ ಗ್ರಾಮದಲ್ಲಿ ಶನಿವಾರ ಸಂಜೆ ಸಂಭವಿಸಿದೆ.

ದೇವಮ್ಮ, ಬೊಮ್ಮಯ್ಯ, ಶಿವಣ್ಣ, ಕರಿಯಯ್ಯ ಅವರ ಮಗ ಸಿದ್ಧಯ್ಯ ಎಂಬುವವರ ವಾಸದ ಗುಡಿಸಲು ಭಸ್ಮವಾಗಿವೆ. ಅಲ್ಲದೆ, ಬೊಮ್ಮಯ್ಯ ಅವರ ಮಗ ಸಿದ್ದಯ್ಯ ಅವರ ಶೀಟ್‌ ಮನೆ ಭಾಗಶಃ ಸುಟ್ಟುಹೋಗಿದೆ. ದವಸ– ಧಾನ್ಯ, ಬಟ್ಟೆ, ಪಡಿತರಚೀಟಿ, ಗುರುತಿನ ಪತ್ರ ಸೇರಿದಂತೆ ಮನೆಯಲ್ಲಿದ್ದ ಎಲ್ಲ ವಸ್ತುಗಳೂ ಬೆಂಕಿಗೆ ಆಹುತಿಯಾಗಿವೆ. ಗುಡಿಸಲುಗಳ ಮೇಲ್ಛಾವಣಿ ಸಂಪೂರ್ಣ ನಾಶವಾಗಿದ್ದು, ಗೋಡೆಗಳು ಮಾತ್ರ ಪಳೆಯುಳಿಕೆಯಂತೆ ಕಾಣುತ್ತಿವೆ. ಶೀಟ್‌ ಮನೆಯ ಕಿಟಕಿಗಳಿಗೆ ಅಳವಡಿಸಿದ ಮರದ ವಸ್ತುಗಳು, ಮನೆಯಲ್ಲಿದ್ದ ರಾಗಿಚೀಲಗಳು ಸುಟ್ಟುಹೋಗಿವೆ.

ಎಲ್ಲರೂ ಕೂಲಿ ಕೆಲಸಕ್ಕೆ ತೆರಳಿದಾಗ ಅವಘಡ ಸಂಭವಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದಾವಿಸುವಷ್ಟರಲ್ಲಿ ಮನೆಗಳೆಲ್ಲ ಸುಟ್ಟುಹೋಗಿವೆ.

ಕೊದ್ಲಯ್ಯನದೊಡ್ಡಿಯಲ್ಲಿ ಐದಾರು ಕೂಲಿ ಕುಟುಂಬಗಳು ಮಾತ್ರ ವಾಸವಾಗಿವೆ. ಒಂದು ಹೆಂಚಿನ ಮನೆಗೆ ಮಾತ್ರ ಬೆಂಕಿ ತಗುಲಿಲ್ಲ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಶಾಸಕ ಪಿ.ಎಂ. ನರೇಂದ್ರಸ್ವಾಮಿ, ತಹಶೀಲ್ದಾರ್‌ ಶಿವಶಂಕರ್‌ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ನಾವು ಕೂಲಿ ಮಾಡಿ ಜೀವನ ಸಾಗಿಸ್ತೀವಿ. ಎಲ್ಲರೂ ಕೂಲಿಗೆ ಹೋದಾಗ ಬೆಂಕಿ ಬಿದ್ದು ಮನೆಗಳು ಬೆಂದುಹೋಗಿವೆ. ಜೊತೆಗೆ, ಒಕ್ಕಣೆ ಮಾಡಿ ಇಟ್ಟಿದ್ದ ರಾಗಿ, ಶೇಖರಿಸಿದ್ದ ದವಸ ಧಾನ್ಯಗಳು, ಮನೆ ಸಾಮಾನು, ಎಲ್ಲವೂ ಸುಟ್ಟುಹೋಗಿವೆ. ಉಟ್ಟಿದ್ದ ಬಟ್ಟೆ ಹೊರತು ಬೇರೆ ಏನೂ ಉಳಿದಿಲ್ಲ. ರಾತ್ರಿಯಿಡಿ ರಸ್ತೆಯಲ್ಲಿಯೇ ಕಾಲ ಕಳೆದಿದ್ದೇವೆ.

ಎಂಎಲ್‌ಎ ಅವರು ಪಕ್ಕದೂರಿನ ಶಾಲೆಯಲ್ಲಿ ಉಳಿದುಕೊಳ್ಳಲು ಹೇಳಿದ್ದಾರೆ. ತಹಶೀಲ್ದಾರ್‌ ಅವರು ಊಟ, ಬಟ್ಟೆ ಕೊಡಿಸ್ತೀವಿ ಅಂದಾವ್ರೆ. ನಮಗೆ ಆದಷ್ಟು ಬೇಗ ಮನೆ ಕಟ್ಟಿಸಿಕೊಡಬೇಕು’ ಎಂದು ದೇವಮ್ಮ ಮತ್ತು ಇತರರು ಆಗ್ರಹಿಸಿದ್ದಾರೆ.
http://www.prajavani.net/article/4-%E0%B2%97%E0%B3%81%E0%B2%A1%E0%B2%BF%E0%B2%B8%E0%B2%B2%E0%B3%81-%E0%B2%AE%E0%B2%A8%E0%B3%86-%E0%B2%AD%E0%B2%B8%E0%B3%8D%E0%B2%AE

4 hut, house gutted
Kodlayyanadoddiyalli fire disaster


Halaguru: 4 penthouse bhasmavagiddu crash fire, the house was partially burned in a cement sheet kodlayyanadoddi gone to the village in the vicinity of the incident occurred on Saturday evening.

LAXMANBHAI, bommayya, Shivanna, kariyayya penthouse apartment with his son in his bhasmavagive siddhayya. Well, bommayya partially burned the house of his son, a major storm in their sheet. Davasa grain, cloth, paditaraciti, fire ahutiyagive all objects in the house, including the identification of the letter. The entire roof was destroyed huts, the walls are seeing only the fossil. The windows of the house by installing a sheet of wood materials, the house burned ragicilagalu.

For the wages of everyone working in disaster occurred, there is no loss of life occurred. Firefighter burned manegalella davisuvastaralli place.

Kodlayyanadoddiyalli only live six-wage families. The fire may take only one tile home. In the event of the loss of millions of rupees. Councillor PM Narendaswami, Tehsildar Shiv Shankar had visited the spot on Sunday.

"We make a living wage sagistivi. When the fire was hired everyone benduhogive homes. In addition, to put the threshing millet grains sekharisidda, house ware, everything is burned. There is nothing else than the clothes sat. Ratriyidi rasteyalliye spend time.

He said the MLA pakkadurina to stay in school. Tahsildar they eat, the clothes andavre kodistivi. Kattisikodabeku home with us as soon as possible, "and others said that LAXMANBHAI.

Karwar :: 22Feb2015 ಬೆಂಕಿ:ರೂ 60 ಲಕ್ಷ ಮೌಲ್ಯದ ಸರಕು ನಾಶ :: ಪ್ರಜಾವಾಣಿ ವಾರ್ತೆ Mon, 02/23/2015



ಕಾರವಾರ: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು, ಕೊಂಕಣ ರೈಲ್ವೆ ಇಲಾಖೆಗೆ ಸೇರಿದ ಅಂದಾಜು ರೂ 60 ಲಕ್ಷ ಮೌಲ್ಯದ ಸರಕುಗಳು ಸುಟ್ಟು ಕರಕಲಾದ ಘಟನೆ ಭಾನುವಾರ ಸಂಜೆ ಹೊರವಲಯದ ಶಿರವಾಡ ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ.
‘ಒಂದು ಟೆಂಪೊ, ಗ್ರೀಸ್‌ ತುಂಬಿದ 35 ಬ್ಯಾರೆಲ್‌ಗಳು, ಹೊಸ ಮತ್ತು ಹಳೆಯ ಟೈರ್‌ಗಳು, ರಬ್ಬರ್‌ ತುಂಡುಗಳು, ಕೇಬಲ್‌ ಸೇರಿದಂತೆ ಇತರೆ ವಸ್ತುಗಳು ಸುಟ್ಟುಹೋಗಿವೆ. ಘಟನೆಯಿಂದ ರೈಲು ಸಂಚಾರಕ್ಕೂ ಅಡಚಣೆಯಾಗಿಲ್ಲ’ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ರೈಲು ನಿಲ್ದಾಣದಿಂದ ತುಸು ದೂರದಲ್ಲಿರುವ ಇಲಾಖೆಯ ತಾಂತ್ರಿಕ ವಿಭಾಗದ ಕಚೇರಿಯ ಆವರಣದಲ್ಲಿ ಈ ಸರಕುಗಳನ್ನು ಇಡಲಾಗಿತ್ತು. ಅಲ್ಲಿದ್ದ ಬ್ಯಾರೆಲ್‌ನಿಂದ ಗ್ರೀಸ್‌ ಸೋರಿಕೆಯಾಗಿದ್ದು, ಇದರ ಸಮೀಪ ರೈಲು ಹಳಿಯ ಜಂಕ್ಷನ್‌ವರೆಗೆ ಜೋಡಿಸಿದ್ದ ವಿದ್ಯುತ್‌ ತಂತಿಯಿಂದ ಶಾರ್ಟ್‌ ಸರ್ಕಿಟ್‌ ಉಂಟಾಗಿ, ಬೆಂಕಿ  ಹರಡಿರಬಹುದು ಎನ್ನಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ನಾಲ್ಕು ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದರು.

Karwar: accident, fire, estimated at Rs 60 lakh worth of goods belonging to the Konkan Railway charred incident happened Sunday evening near a railway station on the outskirts of siravada.

'A Tempo, 35 barrels are filled with grease, new and old tires, rubber sticks, and other materials are burned cable. Although the train sancarakku obstacle that the railway sources said.

The train station is a little far from the Technical Division of the Department of goods were kept in the office premises. Barrel had leaked grease, electrical wire attached to its junction near the train tracks, causing a short circuit, known as They spread the fire.

Fire department personnel to carry out the operation of up to four hours, the fire unscathed.



ಕಾರವಾರ, ಫೆ. 23: ಉತ್ತರ ಕನ್ನಡ ಜಿಲ್ಲೆ ಕಾರವಾರದ ಶಿರವಾಡದಲ್ಲಿನ ಕೊಂಕಣ ರೈಲ್ವೆಗೆ ಸೇರಿದ ಗೋಡೌನ್ ಗೆ ಆಕಸ್ಮಿಕ ಬೆಂಕಿ ತಗುಲಿ 60 ಲಕ್ಷ ರೂ. ಹಾನಿಯಾಗಿದೆ.
ಗೋದಾಮಿನಲ್ಲಿದ್ದ 35 ಬ್ಯಾರಲ್ ಗ್ರೀಸ್, ರೇಲ್ವೆಯೊಳಗೆ ಅಳವಡಿಸುವ ಉಪಕರಣಗಳು, ಟೆಂಪೋ ಮತ್ತು ತೈಲಗಳು ಬೆಂಕಿಗೆ ಆಹುತಿಯಾಗಿವೆ. ಇದ್ದಕ್ಕಿದ್ದಂತೆ ಭಾನುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಜನ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ.[ಹೊತ್ತಿ ಉರಿದ ಕರಾವಳಿ ಕಾವಲು ಪೊಲೀಸ್‌ ಪಡೆ ದೋಣಿ]

ರಾತ್ರಿಯೆಲ್ಲ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಮಾಡಿ ಬೆಂಕಿ ನಂದಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಗಳು ಮುಗಿಲೆತ್ತರಕ್ಕೆ ಚಾಚಿಕೊಂಡಿದ್ದರಿಂದ ಜನ ಭಯಭೀತರಾಗುವಂತೆ ಮಾಡಿತು.

ಅಗ್ನಿ ಅನಾಹುತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಮೇಲ್ನೋಟಕ್ಕೆ ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಸಂಬಂಧಿಸಿದವರಿಗೆ ವರದಿ ಸಲ್ಲಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
http://kannada.oneindia.com/news/karnataka/karvar-indian-railways-warehouse-catches-unexpected-fire-092031.html

Karwar, Fe. 13: Uttara Kannada district of the Konkan Railway from Karwar siravadadallina godaun picked up 60 lakh to an accidental fire. Damaged.
Godaminallidda 35 barrels of Greece, relveyolage the installation of the equipment, fire ahutiyagive tempo and oils. All of a sudden the fire occurred on Sunday night. Police and firefighters were aware of the news as soon as there should be. [Kindled fueled the Police Coast Guard boat]

The operation of the fire department had to struggle to make the night a fire nandisiddare staff. Mugilettarakke kennaligegalu bhayabhitaraguvante cacikondiddarinda of the fire.
Outwardly, said that due to the short circuit fire damage. To investigate this issue to be submitted to the railway officials said.

F/C NO:- 309/2015.. DATE :- 23-02-2015.. T.O.C :-13:46Hrs.. ADDS:- Rajajinagar, 31st cross, near KEB Marraige Hall & Basaveshwara school, B'lore... N.O.F:- House fire. V.T.O :- 01 W/T from RFS sent to spot.


Sunday, February 22, 2015

F/C NO:- 303/2015.. DATE :- 22-02-2015.. T.O.C :- 19:51Hrs.. ADDS:- Ramamurthi nagar, Kuvempu nagar, 3rd cross, near Kumar school, B'lore... N.O.F:- House fire.. V.T.O :- 01 W/T from BWFS sent to spot..

F/C NO:- 301/2015.. DATE :- 22-02-2015.. T.O.C :- 17:30Hrs.. ADDS:- near sampige halli police station, sampigehalli, B'lore... N.O.F:- Fire due to LPG gas leaking in canteen.. V.T.O :- 01 W/T from HBFS sent to spot..

F/C NO:- 300/2015.. DATE :- 22-02-2015.. T.O.C :- 16:15Hrs.. ADDS:- #882/883, 8th main, 3rd phase, JP nagar, B'lore... N.O.F:- fire in endovar software company (computer fire).. V.T.O :- 01 W/T from BFS sent to spot..

HASSAN/ CHAMARAJANAGAR, Fires gut close to 100 acres of forests

Three separate instances of forest fires were
reported in the region, resulting in damage to
more than 100 acres of forestland, on
Saturday.
In the first incident, miscreants allegedly set
fire to grasslands in Gendekatte reserve
forest, on the outskirts of Hassan. Owing to
heavy winds, grass in about 25 acres of the
forest was burnt. However, no animal deaths
were reported.
Commenting on the incident, Hassan DCF
Ganesh Bhat said, there has been no major
damage.
He said, Forest department personnel were on
a look out for the suspects who might have
torched the grass and added that action will
be initiated against them.
MMHill
In the incident reported in Malemahadeshwara
Hill Wildlife Sanctuary, more than 50 acres of
forestland was burnt. The fire occurred at
Boredoddi range of the sanctuary and officials
were informed about it around noon.
However, before the officials could arrive,
more than 50 acres of forest was burnt.
Forest department officials, along with locals
succeeded in controlling the fire and
prevented it from spreading. DCF of the
sanctuary Javed Mumthaz suspected the role
of miscreants behind the fire.
Another case was reported in P G Palaya
forest range in Kollegal, Chamarajanagar
district. The minor fire, did not damage any
animals or large trees and was soon
controlled.

http://m.deccanherald.com/content/461295/fires-gut-close-100-acres.html/

MODIS Fire Data/Hotspots 48 Hrs (http://modis.gsfc.nasa.gov/)

(Moderate Resolution Imaging Spectroradiometer) is a key instrument aboard the Terra (EOS AM) and Aqua (EOS PM) satellites

Hassan :: Wild fire near forest park; no animal hurt :: February 22, 2015


The wild fire that broke out near Gendekatte forest park, near Hassan, on Saturday, was doused within a couple hours.— Photo: Special Arrangement
A wild fire broke out near Gendekatte forest park, near Hassan, on Saturday. However, fire tenders doused it in two hours and avoided extensive damage to flora and fauna.
The Forest Department officials suspected it to be an act of miscreants.


Ganesh S. Bhat, Deputy Conservator of Forests, told The Hindu that the fire broke out around 3.30 p.m. and it was put off within two hours. “None of the trees was burnt. As the animals were all in an enclave far away from the spot, no animal was hurt,” he said. Suspecting it to be an act of miscreants, Mr. Bhat said the officials had been instructed to file a complaint with the police.

http://www.thehindu.com/news/national/karnataka/wild-fire-near-forest-park-no-animal-hurt/article6921622.ece

Davangere : Sat, 02/21/2015 ಬೆಂಕಿ ಆಕಸ್ಮಿಕಕ್ಕೆ 40ಕ್ಕೂ ಹೆಚ್ಚು ಗುಡಿಸಲು ಭಸ್ಮ

ಕಣ್ಣೆದುರೇ ಸುಟ್ಟು ಹೋದ ಬಟ್ಟೆ, ಅಂಕಪಟ್ಟಿ, ಅಕ್ಕಿ– ಬೇಳೆ
ಬೆಂಕಿ ಆಕಸ್ಮಿಕಕ್ಕೆ 40ಕ್ಕೂ ಹೆಚ್ಚು ಗುಡಿಸಲು ಭಸ್ಮ

ಪ್ರಜಾವಾಣಿ ವಾರ್ತೆ
Sat, 02/21/2015

ದಾವಣಗೆರೆ: ನೋಡ ನೋಡುತ್ತಿದ್ದಂತೆಯೇ ಹೊತ್ತಿ ಉರಿದ ಗುಡಿಸಲುಗಳು, ಕಣ್ಮುಂದೆಯೇ ಅಕ್ಕಿ–ಬೇಳೆ, ಮಕ್ಕಳ ಪುಸ್ತಕ– ಅಂಕಪಟ್ಟಿ, ಪಾತ್ರೆ, ಬಟ್ಟೆ ಸುಟ್ಟು ಕರಕಲಾದರೂ ಏನೂ ಮಾಡದ ಅಸಹಾಯಕ ಸ್ಥಿತಿ, ದಟ್ಟ ಹೊಗೆ ಕಂಡ ಕೂಡಲೇ ಜಮಾವಣೆ ಕೊಂಡ ಸಾವಿರಾರು ಮಂದಿ...

– ಇದು ಪಾಲಿಕೆಯ ವ್ಯಾಪ್ತಿಯ ಆವರೆಗೆರೆಯ ದನವಿನ ಓಣಿಯಲ್ಲಿ ಶುಕ್ರವಾರ ಬೆಂಕಿ ಆಕಸ್ಮಿಕಕ್ಕೆ ಸುಮಾರು 40 ಗುಡಿಸಲುಗಳು ಭಸ್ಮವಾದ ವೇಳೆ ಕಂಡುಬಂದ ದೃಶ್ಯಾವಳಿಗಳು.

ದನವಿನ ಓಣಿಯಲ್ಲಿ 80ಕ್ಕೂ ಹೆಚ್ಚು ಕುಟುಂಬಗಳು ಗುಡಿಸಲಿನಲ್ಲೇ ವಾಸ ಮಾಡುತ್ತಿವೆ. ಹೆಚ್ಚಿನವರು ಕಾರ್ಮಿಕರು. ಎಲ್ಲರೂ ಬೆಳಿಗ್ಗೆ ಕೂಲಿ ಕೆಲಸಕ್ಕೆ ತೆರಳಿದ್ದರು. ಮಕ್ಕಳು ಶಾಲೆಯತ್ತ ಮುಖ ಮಾಡಿದ್ದರು. ವಯೋವೃದ್ಧರನ್ನು ಬಿಟ್ಟರೆ ಹೆಚ್ಚಿನವರ್‍ಯಾರೂ ಗುಡಿಸಲಲ್ಲಿ ಇರಲಿಲ್ಲ. ಅದೇ ವೇಳೆ ಗುಡಿಸಲೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬಹುತೇಕ ಗುಡಿಸಲು ಅಕ್ಕಪಕ್ಕವೇ ಇರುವ ಕಾರಣಕ್ಕೆ ಬೆಂಕಿ ಬಹುಬೇಗ ವ್ಯಾಪಿಸಿದೆ. ಕ್ಷಣಾರ್ಧದಲ್ಲಿ ಎಲ್ಲವೂ ಸುಟ್ಟು ಹೋಗಿವೆ.

ಮಧ್ಯಾಹ್ನ 12ರ ವೇಳೆಗೆ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ, ಬೃಹದಾಕಾರವಾಗಿ ವ್ಯಾಪಿಸಿತು. ಬಳಿಕ ಸ್ಥಳಕ್ಕೆ ಬಂದ ಅಗ್ನಿ ಶಾಮಕ ಹಾಗೂ ತುರ್ತು ಸೇವಾ ಸಿಬ್ಬಂದಿ ಬೆಂಕಿ ನಂದಿಸಲು ಯಶಸ್ವಿಯಾದರು. ಆದರೂ, ಬೆಲೆ ಬಾಳುವ ಸಾಮಗ್ರಿ, ಮಕ್ಕಳ ಅಂಕಪಟ್ಟಿ ಸುಟ್ಟು ಕರಕಲಾಗುತ್ತಿದ್ದ ದೃಶ್ಯ ಎಲ್ಲರ ಮನಕಲಕಿತು.

ಪ್ರತಿಭಟನೆ: ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಗುಡಿಸಲು ಮಾಲೀಕರು ಪ್ರತಿಭಟನೆಗೆ ಇಳಿದರು. ಪುಣೆ–ಬೆಂಗಳೂರು ರಾಜ್ಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ವೇಳೆ ಕೆಲವು ಮಹಿಳೆಯರು– ಮಕ್ಕಳು ಕೂಡಿಟ್ಟ ಹಣ, ಅಕ್ಕಿ ಕಳೆದುಕೊಂಡ ಬೀದಿಗ ಬಿದ್ದಿದ್ದೇವೆ ಎಂದು ಕಣ್ಣೀರು ಹಾಕಿದರು. ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರ ನೀಡಬೇಕು. ಇಲ್ಲಿನವರು ಎಲ್ಲರೂ ಬಡವರು. ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾಗಿದ್ದೇವೆ. ಗಂಜಿ ಕೇಂದ್ರ ಆರಂಭಿಸಬೇಕು, ಪಾಲಿಕೆ ವತಿಯಿಂದ ನೆಲೆ ಕಳೆದುಕೊಂಡವರಿಗೆ ಶೆಡ್‌ ನಿರ್ಮಿಸಿಕೊಡಬೇಕು ಎಂದು ಪಟ್ಟು ಹಿಡಿದರು.

ಗಂಜಿ ಕೇಂದ್ರದ ಭರವಸೆ: ಬಳಿಕ ಸ್ಥಳಕ್ಕೆ ಬಂದ ತಹಶೀಲ್ದಾರ್‌ ಮಂಜುನಾಥ್‌ ಬಳ್ಳಾರಿ, ಗಂಜಿ ಕೇಂದ್ರ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.  ಪಾಲಿಕೆ ಸಿಬ್ಬಂದಿಯೂ ಸ್ಥಳ ಪರಿಶೀಲನೆ ನಡೆಸಿದರು. ಪ್ರತಿಭಟನೆಯ ನೇತೃತ್ವವನ್ನು ಆಲೂರು ನಿಂಗರಾಜ್‌,
ಆವರೆಗೆರೆ ವಾಸು ಮೊದಲಾದವರು ವಹಿಸಿದ್ದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ನಗರಕ್ಕೆ ಬರಬೇಕಿದ್ದ ಪ್ರಯಾಣಿಕರು ತೊಂದರೆಗೆ ಒಳಗಾದರು. ಆವರಗೆರೆ ಸಮೀಪ ಕೆಲಕಾಲ ಸಂಚಾರ ಬಂದ್‌ ಮಾಡಿದ ಕಾರಣ ವಾಹನಗಳು ಬಳಸು ಮಾರ್ಗವಾಗಿ ಅಂದರೆ ಜಿಲ್ಲಾ ಪಂಚಾಯ್ತಿ ಕಚೇರಿಯ ಎದುರಿನಿಂದ ನಗರ ಪ್ರವೇಶಿಸಿದವು.

http://www.prajavani.net/article/%E0%B2%AC%E0%B3%86%E0%B2%82%E0%B2%95%E0%B2%BF-%E0%B2%86%E0%B2%95%E0%B2%B8%E0%B3%8D%E0%B2%AE%E0%B2%BF%E0%B2%95%E0%B2%95%E0%B3%8D%E0%B2%95%E0%B3%86-40%E0%B2%95%E0%B3%8D%E0%B2%95%E0%B3%82-%E0%B2%B9%E0%B3%86%E0%B2%9A%E0%B3%8D%E0%B2%9A%E0%B3%81-%E0%B2%97%E0%B3%81%E0%B2%A1%E0%B2%BF%E0%B2%B8%E0%B2%B2%E0%B3%81-%E0%B2%AD%E0%B2%B8%E0%B3%8D%E0%B2%AE


Kannedure burns clothes, Scoreboard, akki pulses
The hut was gutted by a fire more than 40

News
Sat, 02/21/2015

Bangalore: see seeing meant that fueled the huts, kanmundeye rice-dal, Children's Book- Scoreboard, dishwashing, clothes burned almost nothing karakaladaru helpless condition, must be seen in the congregation who smoke to come home ...

- It is a corporation of the fire on Friday avaregereya danavina oniyalli if bhasmava about 40 huts in the scene.

Danavina oniyalli gudisalinalle more than 80 families living well. Most of the workers. Everyone has moved on to work in the morning wages. The kids looked saleyatta. Gudisalalli heccinavaryaru vayovrddharannu was left. Gudisalondaralli accidental fire occurred at the same time. The fire quickly spread akkapakkave for the majority of the hut. Everything is burned up instantly.

By the afternoon of 12 smaller than the appearance of the fire, which spread to the Titanic. He came to the place of fire and emergency service personnel managed to extinguish the fire. However, the price of precious materials, children's manakalakitu Scoreboard burned karakalaguttidda scene.

Resistance: the chalet owners, who were known but landed on the spot. Pune-Bangalore Highway shut out of state said. If the protest hoarded money for some women, the rice is lost in the streets, and laid the tears that fell. Compensation of the officers came to the place. The place has been poor for everyone. Nirasritaragiddeve lost everything. To begin with starch Center, home of the municipal government insisted that the homeless nirmisikodabeku shed.

Starch in the center of hope: the place of the Tahsildar Manjunath Bellary, the starch in the hope that the center will begin. Task Force conducted an inspection of the employees. The protest was led by Alur Ningaraju
Vasu avaregere over others.

In the wake of protests by the National Highway 4 passengers trouble had come to the city. Near avaragere briefly closed to traffic due to the use of vehicles that entered the city before the Office of the District Panchayat.

Saturday, February 21, 2015

F/C NO:- 291/2015..DATE :- 21-02-2015.. T.O.C :- 22:42Hrs.. ADDS:- Bharathi nagar police station premises, Ulsoor, B'lore... N.O.F:- Seizing vehicles Fire...V.T.O :- 01 W/T from SFS Sent to spot..





F/C NO:- 290/2015.. DATE :- 21-02-2015.. T.O.C :- 21:29Hrs.. ADDS:- Bannerghatta Road, Billekalli, Behind Parimala Hospital, B'lore... N.O.F:- Waste Bottels Fire... V.T.O :- 01 W/T & 01W/B from JFS Sent to spot..

F/C NO:- 289/2015.. DATE :- 21-02-2015.. T.O.C :- 21:28Hrs.. ADDS:- Bannerghatta Road, Jhalli Machine Bus Stop, Sanjeevininagara, Near Value Resort, B'lore... N.O.F:- Fire In Fabrications Factory.. V.T.O :- 02 W/T from JFS and ANFS Sent to spot..

F/C NO:- 288/2015.. DATE :- 21-02-2015.. T.O.C :- 18:18Hrs.. ADDS:- 8th miles, HMT layout, Rukmini nagar, Hesaragatta road, B'lore... N.O.F:- House fire.. V.T.O :- 01 W/T from PFS Sent to spot..

R/C NO:- 38/2015..DATE :- 21-02-2015.. T.O.C :- 16:55Hrs.. ADDS:- Doddaballapura road, Yalahanka, near Kenchenahalli, Puttenalli, B'lore... N.O.R:- 2 boys fallen in Well..V.T.O :- 01 W/T from YLFS Sent to spot..

BENGALURU: Three children died as they and their 40-year-old father fell into an open well after the motorcycle on which they were travelling skidded near Kenchappanakere in Yelahanka, north-east Bengaluru, on Saturday. 

They were returning to the city after a visit to the Aero India show. 

Though the father Thimmaraju, a scrap dealer at Ananthapura Gate in Yelahanka New Town, claimed he swam to safety, his grieving wife Vangeshwari, 35, alleged her husband had deliberately pushed their children into the well due to a family dispute. The couple had settled down near Ananthapura Gate after migrating from their home town Dharmapuri in Tamil Nadu 15 years ago. Preliminary probe revealed that Thimmraju took his sons Gokarna, 12, Venkatesha, 10, and daughter Kavitha, 8, to the air show at the Yelahanka Air Force Station around 10am. 

When they were returning home around 1.30pm, the two-wheeler skidded and they fell into the well near Kenchappanakere. "Thimmaraju said he swam to safety. We recovered the sons' bodies and a search is on to trace Kavitha's body," police said late Saturday evening. 

"As a father, he could have saved his children but after hearing his wife's version of marital discord, we suspect foul play. He came directly to the police station and reported the matter. There was no remorse or grief. This raises suspicion that he may have pushed the kids to their death," police said. Yelahanka New Town police questioned him till late into Saturday night. 

"We have to take him to the spot and get him to explain the sequence of events. Then, we'll decide whether to register a murder case against him," said an officer. 


http://timesofindia.indiatimes.com/city/bengaluru/3-kids-die-after-falling-into-well-with-father-in-Bengaluru/articleshow/46327717.cms






F/C NO:- 287/2015.. DATE :- 21-02-2015.. T.O.C :- 15:35Hrs.. ADDS:- Siddapura Lalbagh gate, near Mallige hospital, B'lore... N.O.F:- Scrap item shop fire.. V.T.O :- 01 W/T & 01 W/B from JFS Sent to spot..

#285 fc at HAL road. Grass fire. 1 wt on the spot. Minor fire.

Pvt Bus Rams Bike, Catches Fire:: 21Feb2015

CHENNAI: In a freak accident, a private bus went up in flames after colliding with a motorbike near Kancheepuram on the Chennai-Bangalore highway on Friday.
Police said Thanikachalam, 50, a resident of Aariyaperumbakkam, was riding his motorcycle towards Kancheepuram early in the morning when the bus hit the bike. While Thanikachalam was thrown off, the bike got struck under the wheels and was dragged for a few meters. Eyewitnesses told police that this caused sparks and soon a fire engulfed the bus. “There were no passengers in the bus and the driver escaped from the spot,” said a police officer. Thanikachalam is undergoing treatment in a hospital.
Sandbags were found placed inside the bus, believed to belong to a commercial vehicle manufacturer situated in the vicinity. leading to suspicion that the company was testing it on road. Police are investigating whether there is any violation of rules in deploying the bus on a trial run.

F/C NO:- 282/2015.. DATE :- 21-02-2015.. T.O.C :- 11:41Hrs.. ADDS:-Banashankri 2nd stage,near BFS fire station, B'lore... N.O.F:- fire in Tent house .. V.T.O :- 01 W/T from BFS Sent to spot..

R/C NO:- 37/2015.. DATE :- 21-02-2015.. T.O.C :- 10:36Hrs.. ADDS:- Madanayakanahalli P/S limites,madavara lake,Tumkur road,B'lore... N.O.R:- A person fell in lake.. V.T.O :- 01 R/Vfrom PFS Sent to spot..

#fc279.. Car garage... Shivajinagar. Near bamboo bazar..

Whatsapp_Group_Updates









ಬೆಂಗಳೂರು: ಬಂಬೂಬಜಾರ್‌ನಲ್ಲಿ ಶನಿವಾರ ಬೆಳಗಿನ ಜಾವ ಪೀಠೋಪ­ಕರಣ ಮಳಿಗೆಗೆ ಹೊತ್ತಿಕೊಂಡ ಬೆಂಕಿ­ಯು ಪಕ್ಕದ ಗ್ಯಾರೇಜ್‌ಗೂ ವ್ಯಾಪಿ­­ಸಿ­ದ್ದ­ರಿಂದ ಲಕ್ಷಾಂತ­ರ ರೂಪಾಯಿ ಮೌಲ್ಯದ ವಸ್ತು­ಗಳು ಸುಟ್ಟು ­ಹೋಗಿವೆ.
ಬಂಬೂಬಜಾರ್‌ನಲ್ಲಿ ಇರ್ಷಾದ್ ಎಂಬುವರು ‘ಎಸ್‌.ಕೆ.­­­ಡೆಮಾಲಿ­ಷರ್ಸ್‌’­­ ಪೀಠೋ­­­­ಪಕರಣ ಮಳಿಗೆ ಇಟ್ಟು­­­­ಕೊಂಡಿದ್ದಾರೆ. ಆ ಮಳಿಗೆಯ ಪಕ್ಕ­ದಲ್ಲೇ ‘ಆಟೊ ಸ್ಕ್ರ್ಯಾಪ್‌ ಪಾಯಿಂಟ್’ ಗ್ಯಾರೇಜ್ ಇದೆ. ಬೆಳಿಗ್ಗೆ 4.45ಕ್ಕೆ ಇರ್ಷಾದ್ ಅವರ ಮಳಿಗೆ­ಯಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ.
ಕೆಲಕ್ಷಣಗಳಲ್ಲೇ ಬೆಂಕಿಯ ತೀವ್ರತೆ ಹೆಚ್ಚಾಗಿ, ಪಕ್ಕದ ಗ್ಯಾರೇಜ್‌­ಗೂ ವ್ಯಾಪಿ­ಸಿದೆ. ಕೂಡಲೇ ಸಾರ್ವ­­ಜನಿಕರು, ಪೊಲೀಸ್, ಅಗ್ನಿಶಾಮಕ ನಿಯಂ­ತ್ರಣ ಕೊಠಡಿಗೆ ಕರೆ ಮಾಡಿ­ದ್ದಾರೆ. ಸ್ಥಳಕ್ಕೆ ತೆರಳಿದ ಅಗ್ನಿ­ಶಾಮಕ ಸಿಬ್ಬಂದಿ, ಐದು ತಾಸು ಕಾರ್ಯಾ­­ಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
‘ಪೀಠೋಪಕರಣಗಳು, ವಾಹನದ ಬಿಡಿ ಭಾಗಗಳು ಸೇರಿದಂತೆ ₨ 7 ಲಕ್ಷ ಹಾನಿಯಾಗಿದೆ’ ಎಂದು ಇರ್ಷಾದ್ ಹೇಳಿದ್ದಾರೆ. ಭಾರತೀನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Bangalore: bambubajarnalli Saturday morning, millions of rupees worth of furniture items to the store and kindled the fire spread to the adjacent gyarejgu got burned.

Ershad bambubajarnalli were 'eskedemalisars' keeping a furniture store. The store next door to 'auto scrap Point' is located in the garage. Ershad's in store for the short circuit at 4.45 in the morning after the fire.

Kelaksanagalalle rather than the intensity of the fire, and extends into the adjacent gyarejgu. As soon as the general public, the police, the fire department has made a call to the control room. Firefighter went to the place, nandisiddare five-hour operation by the fire.

'Furnishings, including parts of the vehicle is damaged ₨ 7 lakh as Ershad said. Bharatinagara registered a case.



BENGALURU: An accidental fire broke out in a furniture shop and a garage at Bamboo Bazaar near Shivajinagar in the early hours of Saturday. However, no casualty was reported. An electrical short circuit is suspected to be the cause of the fire.
Fire and emergency personnel said the incident occurred around 4.45 am. A fire first broke out in a furniture shop and then spread to a garage. Both the shop and the parked cars were gutted. Eight fire tenders doused the fire after two-and-half hours. “There were no causalities as there was no movement of people or vehicles. Usually, this stretch is filled with people and vehicles,” said a fire officer.
Bharathinagar police, who are investigating the case, are yet to ascertain the exact cause of the fire.
http://www.newindianexpress.com/cities/bengaluru/Furniture-Cars-Gutted/2015/02/22/article2680826.ece



Fire breaks out in garbage dump


Residents of St. John’s Road in Bharati Nagar woke up to a raging fire that broke out at the roadside dump-yard, late on Saturday night.
The residents had complained to the police and BBMP authorities with a petition and signature campaign to draw attention to the garbage dump on the roadside for the past six months, but in vain.

A few vehicles parked near the dump-yard also caught fire. Fire tenders and police rushed to the spot to defuse the fire.
“This is the fourth time, in the past one year, that such a mishap has occurred. The authorities must do something before anything major happens,” said Rizwan Ahmed, a resident.

“We have complained about six times along with a signature campaign. But the situation remains the same. What ‘swaccha bharat’ campaign are we talking about. I was taken to the police station and threatened by the ACP for taking pictures. It is a shame,” says another resident.


http://www.thehindu.com/news/cities/bangalore/fire-breaks-out-in-garbage-dump/article6922008.ece?ref=sliderNews

Friday, February 20, 2015

An accidental fire in the plane :: 20 Feb 2015 ವಿಮಾನ ಹಾರಾಟ ವೇಳೆ ಆಕಸ್ಮಿಕ ಬೆಂಕಿ

ವಿಮಾನ ಹಾರಾಟ ವೇಳೆ ಆಕಸ್ಮಿಕ ಬೆಂಕಿ
ಬೆಂಗಳೂರು, ಶುಕ್ರವಾರ, 20 ಫೆಬ್ರವರಿ 2015

ನಗರದ ಯಲಹಂಕ ವಾಯುನೆಲೆಯಲ್ಲಿ 2015ರ ಏರ್ ಇಂಡಿಯಾ ಶೋ ನಡೆಯುತ್ತಿದ್ದ ವೇಳೆಯಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದಾಗ ರನ್ ವೇ ಪಕ್ಕದಲ್ಲಿಯೇ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ನಡೆಯಿತು.

ರನ್ ವೇಯಲ್ಲಿ ವಿಮಾನಗಳು ಮೇಲಿಂದ ಮೇಲೆ ಹಾರುತ್ತಿದ್ದವು. ಈ ವೇಳೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸಾಕಷ್ಟು ಜಾಗಕ್ಕೆ ವಿಸ್ತರಿಸಿಕೊಂಡಿತು. ಇದರಿಂದ ಸಾರ್ವಜನಿಕರಲ್ಲಿ ಕೆಲ ಕಾಲ ಆಘಾತ ಉಂಟು ಮಾಡಿತ್ತು. ಆದರೆ ಘಟನೆ ಕಂಡ ಕೂಡಲೇ ಅಲ್ಲಿಯೇ ರಕ್ಷಣೆಗೆಂದಿದ್ದ ಎನ್‌ಡಿಆರ್‌ಎಫ್ ಸಿಬ್ಬಂದಿ ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾದರು. ಇದರಿಂದ ಸಂಭವಿಸಬೇಕಿದ್ದ ಬೃಹತ್ ಅನಾಹುತವೊಂದು ತಪ್ಪಿತು.

ಇನ್ನು ರನ್ ವೇ ಪಕ್ಕದಲ್ಲಿಯೇ ರಕ್ಷಣಾ ಸೈನಿಕರು ತಂಗಲು ಟೆಂಟ್‌ಗಳನ್ನು ಹಾಕಿಕೊಂಡಿದ್ದರು. ಅಲ್ಲದೆ ಬೆಂಕಿ ಕಾಣಿಸಿಕೊಂಡಿದ್ದ ಜಾಗದ ಪಕ್ಕದಲ್ಲಿಯೇ ಎರಡು ಜನರೇಟರ್‌ಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಮುನ್ನೆಚ್ಚರಿಕೆ ಕ್ರಮ ವಹಿಸಿದ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸಲಿಲ್ಲ.

ಘಟನೆಯ ಬಳಿಕ ಪರಿಶೀಲಿಸಿದ ಅಧಿಕಾರಿಗಳು ಪ್ರೇಕ್ಷಕರ ಗ್ಯಾಲರಿಯಲ್ಲಿ ಯಾರೋ ಧೂಮಪಾನ ಮಾಡಿದ್ದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಶಂಕಿಸಿದ್ದಾರೆ.  

http://kannada.webdunia.com/article/karnataka-news/fire-found-while-flying-planes-115022000027_1.html

An accidental fire in the plane
Bangalore, Friday, 20 February 2015

The show at the Yelahanka Air Force during the 2015 Air India plane runway while appearing next to a fire incident took place today.

Flights veyalli haruttiddavu on the run. During this time, you'll suddenly appeared in a lot of fire in the extended area. The cause was a shock to the public for some time. But as soon as he saw the incident did not choose a managed fire protection endiareph staff. This is a huge anahutavondu sambhavisabekidda away from us.

In defense of the soldiers to stay in tents were worn next to the runway. The fire, which appeared in the next two generators operating in space. But it took the necessary precautions to prevent any accidents happened in the background.

After reviewing the authorities, against the background of the audience in the gallery of the event that someone had smoked suspect that this event has occurred.

Theater fires: ₹ 50 million damage ::ಚಿತ್ರಮಂದಿರಕ್ಕೆ ಬೆಂಕಿ: ₹ 50ಲಕ್ಷ ಹಾನಿ ::Wed, 02/18/2015

ಚಿತ್ರಮಂದಿರಕ್ಕೆ ಬೆಂಕಿ: ₹ 50ಲಕ್ಷ ಹಾನಿ
ಜಿಲ್ಲೆ›ಬಳ್ಳಾರಿ
ಪ್ರಜಾವಾಣಿ ವಾರ್ತೆ
Wed, 02/18/2015

ಹೊಸಪೇಟೆ: ನಗರದ ಸರಸ್ವತಿ ಚಿತ್ರಮಂದಿರದ ಪ್ರದರ್ಶನ ಕ್ಯಾಬಿನ್‌ಗೆ ಬೆಂಕಿ ತಗುಲಿದ ಪರಿಣಾಮ ಅಂದಾಜು ₹ 50 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ಮಂಗಳವಾರ ಬೆಳಿಗ್ಗೆ 11.30ಗಂಟೆಗೆ ನಡೆದಿದೆ. ಡಿ.ಕೆ ಚಲನಚಿತ್ರದ ಮುಂಜಾನೆ ಪ್ರದರ್ಶನದ ವೇಳೆಗೆ ಬೆಂಕಿ ತಗುಲಿದ್ದರಿಂದ ಪ್ರೇಕ್ಷಕರು ಹೆದರಿ ಹೊರಗೆ ಓಡಿ ಬಂದರು. ಕೆಲವೇ ಕ್ಷಣಗಳಲ್ಲಿ ಹೊಗೆ ಇಡಿ ಚಿತ್ರಮಂದಿರವನ್ನು ಆವರಿಸಿತು.

ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಘಟನೆಯಲ್ಲಿ ಎರಡು ಫೀಲಂ ಪ್ರೊಜೆಕ್ಟರ್‌ಗಳು, 15 ಕೆ.ವಿ ಸಾಮರ್ಥ್ಯದ ಯುಪಿಎಸ್‌, ಸಿಲ್ವರ್‌ ಮತ್ತು ಸೌಂಡ್‌ ಸ್ಕ್ರೀನ್‌, ಎರಡು ಎಸಿ ಸೇರಿದಂತೆ ಬೆಲೆ ಬಾಳುವ ವಸ್ತುಗಳು ಸುಟ್ಟು ಭಸ್ಮವಾಗಿವೆ. ಇದರಿಂದ ಪ್ರದರ್ಶನವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.
‘ಮುಂಜಾನೆ ಪ್ರದರ್ಶನ ನಡೆಯುತ್ತಿದ್ದ ಸಂದರ್ಭದಲ್ಲಿ ಶಾರ್ಟ್  ಸರ್ಕಿಟ್‌ನಿಂದ ಇದ್ದಕ್ಕಿಂತೆ ಬೆಂಕಿ ಹೊತ್ತಿಕೊಂಡು ಕೆಲವೇ ಕ್ಷಣಗಳಲ್ಲಿ ಚಿತ್ರಮಂದಿರದಲ್ಲಿ ಹೊಗೆ ತುಂಬಿಕೊಂಡಿತು.

ತಕ್ಷಣ ಅಗ್ನಿಶಾಮಕ ಠಾಣೆಗೆ ದೂರವಾಣಿ ಮೂಲಕ ವಿಷಯ ತಿಳಿಸಲಾಯಿತು. ಬೆಂಕಿ ಕಾಣಿಸಿ ಕೊಂಡ ತಕ್ಷಣ ಪ್ರೇಕ್ಷಕರ ಗಾಬರಿಯಿಂದ ಚಿತ್ರಮಂದಿರದಿಂದ  ಓಡಿ ಹೋದರು. ಬೆಂಕಿ ಆರುವ ಹೊತ್ತಿಗೆ ಪ್ರದರ್ಶನದ ಕ್ಯಾಬಿನ್‌ನಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾಗಿದ್ದವು’ ಎಂದು ಚಿತ್ರಮಂದಿರದ ವ್ಯವಸ್ಥಾಪಕ ಧರ್ಮೇಂದ್ರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

http://www.prajavani.net/article/%E0%B2%9A%E0%B2%BF%E0%B2%A4%E0%B3%8D%E0%B2%B0%E0%B2%AE%E0%B2%82%E0%B2%A6%E0%B2%BF%E0%B2%B0%E0%B2%95%E0%B3%8D%E0%B2%95%E0%B3%86-%E0%B2%AC%E0%B3%86%E0%B2%82%E0%B2%95%E0%B2%BF-%E2%82%B9-50%E0%B2%B2%E0%B2%95%E0%B3%8D%E0%B2%B7-%E0%B2%B9%E0%B2%BE%E0%B2%A8%E0%B2%BF


Theater fires: ₹ 50 million damage
District> Bellary
News
Wed, 02/18/2015

Hospet: The cabin fire incidence is estimated to affect the performance of the Saraswati theater ₹ 50 million worth of goods was marred by a fire incident happened at 11.30 pm on Tuesday morning. By the morning of the show the audience the film taguliddarinda DK ran outside, fearing the fire. Within a few moments, the entire theater surfaced smoke.

Hottikondiddu short-circuit the fire, in the event of two philam projectors, 15 kv capacity of the UPS, and The Sound of Silver Screen, valuable items, including two AC bhasmavagive burned. Were cut in half, so the show.

The fire was extinguished by fire department personnel arrived at the spot avoided more havoc.
"In the case of a short circuit in the early morning show iddakkinte fire and smoke filled the theater a few moments.

As soon as the fire station and was told something by phone. The fire appeared to have gone away to the purchaser as soon as the theater audience awake. Aruva fire had burned vastugalella karakalagiddavu kyabinnallidda show that the theater manager dharmendrasvami 'on Monday.

ವಿದ್ಯುತ್ ಶಾರ್ಟ್‌ ಸರ್ಕೀಟ್: ಹೊತ್ತಿ ಉರಿದ ಕಾರ್ಖಾನೆ :Wed, 02/18/2015: Electrical short circuit, meant that fueled the factory


ಪ್ರಜಾವಾಣಿ ವಾರ್ತೆ
 -

ಮಾಲೂರು: ಪಟ್ಟಣದ ರೈಲ್ವೆ ಸೇತುವೆ ಬಳಿ ಇರುವ ಚಿಂದಿ ಬಟ್ಟೆಯಿಂದ ವೇಸ್ಟ್ ತಯಾರಿಸುವ ಘಟಕದಲ್ಲಿ ಮಂಗಳವಾರ ಬೆಂಕಿ ಅನಾಹುತ ಸಂಭವಿಸಿತು. ಯಂತ್ರಗಳು ಸೇರಿದಂತೆ ಚಿಂದಿ ಬಟ್ಟೆಗಳ ಮೂಟೆಗಳು ಸುಟ್ಟು ಕರಕಲಾದವು.

ಕೆಲವೇ ಕ್ಷಣದಲ್ಲಿ ಬೆಂಕಿ ಆವಸರಿದ್ದರಿಂದ ಶೆಡ್‌­ನಲ್ಲಿದ್ದ ಯಂತ್ರಗಳು, ಬಟ್ಟೆ– ವೇಸ್ಟ್‌ ತುಂಬಿದ್ದ ಚೀಲ­ಗಳು ಸುಟ್ಟು ಹೋದವು. ಕಾರ್ಮಿಕರು ಕಾರ್ಖಾನೆ­ಯಿಂದ ಹೊರ ಬಂದು ಸಹಾಯಕ್ಕಾಗಿ ಕೂಗಿ­ಕೊಂಡರು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಅಕ್ಕ–ಪಕ್ಕದ ಮನೆಯವರ ನೆರವಿನಿಂದ ಟ್ಯಾಂಕರ್‌­ಗಳ ಮೂಲಕ ೨ ಗಂಟೆ ಕಾಲ ನೀರು ಸಿಂಪಡಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಆಕ್ರೋಶ: ತಾಲ್ಲೂಕಿನ ವಿವಿಧೆಡೆ ಕಾರ್ಖಾನೆಗಳು ಪ್ರಾರಂಭವಾಗಿದೆ. ಆದರೆ ಯಾವುದೇ ಬೆಂಕಿ ಅವಘಡ ನಡೆದರೂ ಅಗ್ನಿಶಾಮಕ ದಳದ ಸಹಾಯ ಸಿಗುವು­ದಿಲ್ಲ. ಅಗ್ನಿ ಅನಾಹುತ ಸಂಭವಿಸಿ­ದಾಗ ಕೋಲಾರ ಅಥವಾ ಹೊಸಕೋಟೆಯಿಂದ ಅಗ್ನಿ­ಶಾಮಕ ವಾಹನ­ಗಳು ಬರಬೇಕು.

ಅವು ಬರುವ ಹೊತ್ತಿಗೆ ಬೆಂಕಿ ವ್ಯಾಪಕವಾಗಿ ಆವರಿಸಿ­ರುತ್ತದೆ. ಪಟ್ಟಣದಲ್ಲಿ ಕಳೆದ ೫ ವರ್ಷದಿಂದ ಅಗ್ನಿಶಾಮಕ ಠಾಣೆ ಕಟ್ಟಡ ನಿರ್ಮಾಣ ಕುಂಟುತ್ತಾ ಸಾಗಿದೆ. ಅಧಿಕಾರಿಗಳು ಶೀಘ್ರ ಎಚ್ಚೆತ್ತುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ವಿದ್ಯುತ್ ಕಂಬಕ್ಕೆ ಆಟೊ ಡಿಕ್ಕಿ
ಮುಳಬಾಗಲು: ತಾಲ್ಲೂಕಿನ ವಿರೂಪಾಕ್ಷಿ ಗ್ರಾಮದಲ್ಲಿ ಸೋಮವಾರ ರಾತ್ರಿ ಆಟೊ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ನಿವಾಸಿ ಗಣೇಶ್ ಗಾಯಗೊಂಡರು. ವಿದ್ಯುತ್ ಕಂಬ ಮುರಿದಿದೆ.

ರಸ್ತೆಯು ಚಿಕ್ಕದಾಗಿದೆ. ರಾತ್ರಿ ವೇಳೆ ಎದುರಿನಿಂದ ಬರುವ ವಾಹನಗಳ ಪ್ರಖರ ಬೆಳಕಿನ ಕಾರಣ ದಾರಿ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ರಸ್ತೆಗೆ ಹೊಂದಿಕೊಂ­ಡಂ­ತಿರುವ ವಿದ್ಯುತ್ ಕಂಬಗಳು ಸುರಕ್ಷೆಗೆ ಅಪಾಯ ತಂದೊಡ್ಡಿವೆ ಎಂದು ನುಡಿದರು.

ಆಟೊ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮುರಿದಿದೆ. ಆದರೆ ಕಂಬದ ಕಂಬಿಗಳು ಸಿಮೆಂಟ್‌ ತುಣುಕುಗಳನ್ನು ಹಿಡಿದುಕೊಂಡಿರುವುದರಿಂದ ಕಂಬ ನೆಲಕ್ಕೆ ಉರುಳಿಲ್ಲ. ರಸ್ತೆಗೆ ಹೊಂದಿಕೊಂಡಂತಿರುವ ಕಂಬಗಳನ್ನು ಸ್ಥಳಾಂ­ತರಿಸ­ಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿ­ದ್ದಾರೆ.
http://www.prajavani.net/article/%E0%B2%B5%E0%B2%BF%E0%B2%A6%E0%B3%8D%E0%B2%AF%E0%B3%81%E0%B2%A4%E0%B3%8D-%E0%B2%B6%E0%B2%BE%E0%B2%B0%E0%B3%8D%E0%B2%9F%E0%B3%8D%E2%80%8C-%E0%B2%B8%E0%B2%B0%E0%B3%8D%E0%B2%95%E0%B3%80%E0%B2%9F%E0%B3%8D-%E0%B2%B9%E0%B3%8A%E0%B2%A4%E0%B3%8D%E0%B2%A4%E0%B2%BF-%E0%B2%89%E0%B2%B0%E0%B2%BF%E0%B2%A6-%E0%B2%95%E0%B2%BE%E0%B2%B0%E0%B3%8D%E0%B2%96%E0%B2%BE%E0%B2%A8%E0%B3%86

Google Translate

Electrical short circuit, meant that fueled the factory
News
Wed, 02/18/2015 -

Malur: the town's railway bridge near the fire occurred on Tuesday at the plant to produce waste cloth rag. Karakaladavu mutegalu burned clothes, including machinery for scrap.

In a moment the fire avasariddarinda sednallidda machines, batte loaded with bags of waste have been burned. Cried out for help to come out of the factory workers. No life happened.

By the side of the house by means of tankers for 2 hours and managed to put out the fire with water spray.
News: taluk has begun in a variety of industries. But there was no fire in the fire department would get dropped. Kolar in the event of fire or fire vehicles come hosakoteyinda.

By the time they arrive widely encased in a fire. The construction of the fire station in the town over the past 5 years has gone haltingly. Authorities urged the public to be quick to wake up.

Auto power pole collision
Mulbagal taluk on Monday night in the village virupaksi auto collided with a power pole, a resident of Ganesh injured. Broken power pole.

The road is small. If you see a bright light at night due to the presence of vehicles to be clearly visible. Would pose a threat to road safety contiguous power poles.

Auto collided with a power pole knocked broken. But, according to tumble to the ground rods cement pole pieces being held. The villagers said that the road to shift poles are contiguous.

Kolar :: Ragi burnt into ash in fire mishap ::February 20, 2015


As many as three ragi barns were burnt causing loss of Rs. 65,000 to a farmer at Melanur village under Dinnahalli gram panchayat limits in Malur taluk.
According to a complaint filed with the Masti police, the incident occurred on Wednesday afternoon.
Manjula had harvested the ragi crop cultivated on one acre land and stored it for thrashing. She was expecting 25 bags of ragi worth Rs. 65,000 from it. The Masti police have registered a case.

FC274.. Kengari road. Wastage Fire. around 5pm


Bylakuppe Kushalnagar Kodagu Forest Fire : :: ಬೈಲುಕೊಪ್ಪೆ ಬಳಿ ಕಾಡ್ಗಿಚ್ಚಿಗೆ 2 ಕೋಟಿ ಮೌಲ್ಯದ ನೀಲಗಿರಿ ಭಸ್ಮ

ಬೈಲುಕೊಪ್ಪೆ ಬಳಿ ಕಾಡ್ಗಿಚ್ಚಿಗೆ 2 ಕೋಟಿ ಮೌಲ್ಯದ ನೀಲಗಿರಿ ಭಸ್ಮ

ಬೈಲುಕೊಪ್ಪೆ ಬಳಿ ಮಂಗಳವಾರ ಅರಣ್ಯಕ್ಕೆ ಬೆಂಕಿ ತಗಲಿ ಎರಡು ಕೋಟಿ ರುಪಾಯಿಗೂ ಅಧಿಕ ಮೌಲ್ಯದ ನೀಲಗಿರಿ ನಾಟಾ ಭಸ್ಮವಾಗಿದೆ.

ಕುಶಾಲನಗರ: ಸಮೀಪದ ಬೈಲುಕೊಪ್ಪೆ ಬಳಿ ಮಂಗಳವಾರ ಅರಣ್ಯಕ್ಕೆ ಬೆಂಕಿ ತಗಲಿ ಎರಡು ಕೋಟಿ ರುಪಾಯಿಗೂ ಅಧಿಕ ಮೌಲ್ಯದ ನೀಲಗಿರಿ ನಾಟಾ ಭಸ್ಮವಾಗಿದೆ.
ಮಧ್ಯಾಹ್ನ 1.30ಕ್ಕೆ ಬೆಂಕಿ ಹಿಡಿದಿದ್ದು, ನಂದಿಸಲು ಸಾಧ್ಯವಾಗುತ್ತಿಲ್ಲ. ಅಗ್ನಿ ಶಾಮಕ ದಳ ತಂಡಗಳು ಬೆಂಕಿ ನಂದಿಸಲು ಪ್ರಯತ್ನಿಸುತ್ತಿದೆ. ಅಗ್ನಿಶಾಮಕ ತಂಡ ಮಧ್ಯಾಹ್ನದಿಂದಲೇ ಬೆಂಕಿ ನಂದಿಸುವ ಪ್ರಯತ್ನ ನಡೆಸಿದೆ.
ಕೇವಲ ಒಂದು ಅಗ್ನಿಶಾಮಕ ತಂಡ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಸ್ಥಳೀಯರೂ ಬೆಂಕಿ ಆರಿಸುವ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ 20-30 ಎಕ್ರೆ ಜಾಗದಲ್ಲಿ ರು.2 ಕೋಟಿಗೂ ಅಧಿಕ ಮೌಲ್ಯದ ನೀಲಗಿರಿ ಮರಗಳನ್ನು ತುಂಡರಿಸಿ ಸಂಗ್ರಹಿಸಿಡಲಾಗಿತ್ತು. ಕಾಡಿನೊಳಗೆ ಇದ್ದುದರಿಂದ ಬೆಂಕಿಯಲ್ಲಿ ಉರಿಯುತ್ತಲೇ ಇದೆ. ಅರಣ್ಯಾಧಿಕಾರಿಗಳು ಸ್ಥಳದಲ್ಲಿ ಇಲ್ಲ. ಸಿಬ್ಬಂದಿ ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

http://www.kannadaprabha.com/district-news/massive-forest-fire-kushalanagar/246879.html


Google Translate..
Eucalyptus forest fires burn near 2 million worth of bailukoppe
Affixed to the forest fire near bailukoppe Tuesday eucalyptus lumber worth more than two million bhasmavagide rupayigu.

Kushalnagar: Tuesday near a forest fire near bailukoppe affixed to the higher value of rupayigu bhasmavagide eucalyptus lumber.
At 1.30 pm, catches fire, can not extinguish. Fire teams are trying to extinguish the fire. Firefighters extinguished the fire madhyahnadindale team effort.
Just have a fire extinguisher in the work of the team involved in a fire. Sthaliyaru involved in the work to extinguish the fire. Worth more than Rs 2 crore in the region of 20-30 acres of forest of eucalyptus trees were cut and stored. There is a fire burning in the jungle. Forest is not in place. The staff working here.

Wednesday, February 18, 2015

5-km radius of air show venue declared 'no-fire zone'

Bengaluru, Feb 18, 2015, DHNS:
No construction, blasting, drilling, tilling of soil or load-shifting allowed
Geared up: Security arrangements are on in full swing ahead of Aero India2015 that will  begin on Wednesday. DH Photo


A five-kilometer radius around the Yelahanka Air Force Station is declared a ‘no-fire zone’ for five days in view of the Aero India show scheduled to begin on Wednesday.

The Karnataka State Fire and Emergency Services Department along with the City police and other civic agencies have banned all construction activities, blasting, drilling, tilling of soil, heavy earthmovers and load shifting in the five-km radius of Yelahanka and Jakkur.

A senior official of Fire and Emergency department told Deccan Herald that orders had been issued to ensure that no fire takes place in the vicinity. Construction activities have also been restricted to ensure that no untoward incidents take place. 

This is important not only because of Aero India, but also in view of Prime Minister Narendra Modi’s visit to inaugurate the event. Aero India is the pride of Bengaluru and delegates from over 100 countries are taking part in the show. The onus of safety is on us.”

The official said that in the last three months over 10 meetings have been held with the chief secretary, defence officials, municipalities, police and the fire and emergency departments. “We have been performing fire drills for a month here and the last one was done on Tuesday, the eve of the air show. Security measures in case of high rise buildings have also been taken care of. Closure orders have been issued to all fish breeding ponds and establishments selling non-vegetarian food in a 10-km radius of the venue. 

This is to avoid garbage and litter which attract scavenging birds like kites,” said the official. About 30 fire and emergency vehicles are deployed off side and about 25 are deployed on side the venue. About 125 officers and fire men are also stationed at strategic locations. The National Disaster Response Force are also deployed to keep a watch on all activities. Home guards have been helpful in educating residents and commercial space dwellers in the area. People were told not to strew garbage or set it on fire in the vicinity. 

Precautionary and controlled burning was also done by the defence personnel and the fire and emergency department in and around Yelahanka and Jakkur.


Karkala: Car on the move catches fire, partially burnt

Daijiworld Media Network - Karkala (SP)
Karkala, Feb 18: In an incident which occurred at Guddeangady near Ajekar in the taluk on Monday February 16, a Maruti Omni car that was moving towards its destination suddenly caught fire.
The vehicle in question belongs to Sanjeeva Poojary from Kadthala in the taluk. The Omni, which was bound for Ajekar, had two occupants, including its driver. When the vehicle was nearing Guddeangady, fire was caused because of fault in wiring. The driver immediately stopped the car and tried to extinguish the fire but did not succeed. Then he called the fire brigade.
As there was risk of explosion on account of gas cylinder of the car, car mechanics from Ajekar were asked to remove the battery connection of the cylinder and remove its regulator. Thereafter, fire brigade personnel and locals together extinguished the fire.

F/C NO:- 258/2015.. DATE :- 18-02-2015.. T.O.C :- 09:24Hrs.. ADDRS:- Kamaraj road,near rubi clinic,barathinagar, B'lore... N.O.F:-Gas fire in house.. V.T.O :- 01W/T from SFS Sent to spot...

#257... Factory fire.. Yelahanka... Koogillae cross.. Bellali bridge

Monday, February 16, 2015

ಅಗ್ನಿಶಾಮಕ ದಳ ಕಟ್ಟಡಕ್ಕೆ ಜಾಗ ಆದೇಶ ರದ್ದು ಕೋರಿದ್ದ ಅರ್ಜಿ ವಜಾ

ಅಗ್ನಿಶಾಮಕ ದಳ ಕಟ್ಟಡಕ್ಕೆ ಜಾಗ ಆದೇಶ ರದ್ದು ಕೋರಿದ್ದ ಅರ್ಜಿ ವಜಾ


ಬೆಂಗಳೂರು: ಬೆಂಗಳೂರು- ಮೈಸೂರು ರಾಜ್ಯ ಹೆದ್ದಾರಿ ಬಳಿ ಅಗ್ನಿಶಾಮಕ ದಳದ ಕಚೇರಿ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಕೆಂಗೇರಿ ಹೋಬಳಿಯ ಕನಿಮಿನಕೆ ಗ್ರಾಮದ ಬಳಿ ಕೆರೆ ಜಾಗದಲ್ಲಿ ಅಗ್ನಿಶಾಮಕ ಕಚೇರಿ ಕಟ್ಟಡ ನಿರ್ಮಾಣಕ್ಕೆ ವಿಶೇಷ ಜಿಲ್ಲಾಧಿಕಾರಿ 1.12 ಎಕರೆ ಜಾಗ ಮಂಜೂರು ಮಾಡಿದ್ದಾರೆ. ಈ ಜಾಗ ಕೆರೆಗೆ ಸೇರಿದ್ದಾಗಿದ್ದು ಗ್ರಾಮಸ್ಥರ ಕುಡಿಯುವ ನೀರಿನ ಮೂಲವಾಗಿದೆ. ಆದ್ದರಿಂದ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕೆಂದು ಕೋರಿ ಕೆ.ಎನ್.ನರಸಿಂಹ ಮೂರ್ತಿ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲಾ ಮತ್ತು ನ್ಯಾ.ರಾಮಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠ, ಸರ್ಕಾರ ನಿರ್ಮಾಣ ಮಾಡಲು ಮುಂದಾಗಿರುವ ಈ ಕಚೇರಿ ಸಾರ್ವಜನಿಕರ ಹಿತದೃಷ್ಟಿಯದ್ದು. ಇದರಲ್ಲಿ ಯಾವುದೇ ಲೋಪ ಇಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.
ಸರ್ಕಾರಿ ವಕೀಲರಾದ ಶ್ವೇತಾ ಕೃಷ್ಣಪ್ಪ ಅವರು, ಅಗ್ನಿ ಶಾಮಕ ದಳ ಕಚೇರಿ ನಿರ್ಮಾಣಕ್ಕೆ ವಿಶೇಷ ಜಿಲ್ಲಾಧಿಕಾರಿ ಜಾಗ ಮಂಜೂರು ಮಾಡಿದ್ದಾರೆ. ಕಂದಾಯ ಇಲಾಖೆಯೂ ಇದಕ್ಕೆ ಒಪ್ಪಿಗೆ ನೀಡಿದೆ. ಈ ಜಾಗ ಕೆರೆ ವ್ಯಾಪ್ತಿಗೆ ಬರುವುದಿಲ್ಲ. ಅದು ಕಲ್ಲು ಕೋರೆಗಳಿಂದ ಕೂಡಿರುವ ಕಟ್ಟೆ ಜಾಗದ ವ್ಯಾಪ್ತಿಗೆ ಬರುತ್ತದೆ. ಅಲ್ಲದೇ ಈ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಅಗ್ನಿ ಶಾಮಕ ಕಚೇರಿ ಅಗತ್ಯವಿರುವುದಾಗಿ ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು. ಇದನ್ನು ಪುರಸ್ಕರಿಸಿದ ವಿಭಾಗೀಯ ಪೀಠ ಅರ್ಜಿದಾರ ಮನವಿ ತಿರಸ್ಕರಿಸಿದೆ.


http://www.kannadaprabha.com/district-news/poor-progress-in-fire-audit-of-high-rise-buildings/246561.html

Google Translate.
The fire brigade building fields dismissed the application for an order cancellation requests
Bangalore: Bangalore-Mysore Highway near the fire department for the construction of an office building in the fields by the High Court dismissed the petition challenging the sallikeyagidda.
Kaniminake Kengeri near the village of Lake in the parish office building fire has been granted for the construction of a special collector's 1.12 acre. This is the source of drinking water in the lake belongs to the villagers. So the government is seeking commutation order issued by a public interest litigation filed keennarasinha Murthy did. A division bench comprising Chief nyadiecvaghela and nyaramamohana Reddy conducted the trial, the government considers the construction of public hitadrstiyaddu this office. Concluding that there was no omission which dismissed the petition.
He is a white Male government lawyer, specializing in the construction of the fire commissioner's office has allocated space. Approved by the Department of Revenue. These fields will not be covered lake. It comes under the jurisdiction of the stone koregalinda well-deck space. The accidents often occur on the highway, in the office of the public interest required fire convinced bench. The applicant appealed to the Divisional Court rejected honored it.